Asianet Suvarna News Asianet Suvarna News

ಲೌಡ್ ಸ್ಪೀಕರ್ ಇಟ್ಟು ಮಾತಾಡಿದ ಜಗದೀಶ್.. ರಮೇಶ್ ಆಸ್ಪತ್ರೆಯಲ್ಲಿ ಇಲ್ಲ!

ಸಿಡಿ ಸ್ಫೋಟ ಪ್ರಕರಣ/ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಇಲ್ಲ/ ವಿಚಾರಣೆಗೆ ಹಾಜರಾಗದ್ದಕ್ಕೆ ಯುವತಿ ಪರ ವಕೀಲ ಜಗದೀಶ್ ಆಕ್ರೋಶ/ ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ

ಬೆಂಗಳೂರು (ಏ. 05)  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ತಗುಲಿದ್ದು ಸಿಡಿ ಪ್ರಕರಣದ ವಿಚಾರಣೆಗೆ ಅವರು ಹಾಜರಾಗಲು ಸಾಧ್ಯವಾಗಿಲ್ಲ. ಆದರೆ ಯುವತಿ ಪರ ವಕೀಲ ಜಗದೀಶ್ ಮಾತ್ರ ಬೇರೆಯ ಆರೋಪವನ್ನೇ ಮಾಡಿದ್ದಾರೆ.

ಅಚ್ಚರಿ ನಿರ್ಧಾರ ತೆಗೆದುಕೊಂಡ ಜಾರಕಿಹೊಳಿ ಸಹೋದರ

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಇಲ್ಲ. ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಇಲ್ಲ. ಅಲ್ಲಿನ  ವೈದ್ಯಾಧಿಕಾರಿ ಹಾರಿಕೆಯ ಉತ್ತರ ಕೊಡ್ತಿದ್ದಾರೆ ಎಂದು  ಜಗದೀಶ್ ಹೇಳಿದ್ದಾರೆ. 

Video Top Stories