ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಕೊರೋನಾ ಆತಂಕ; ಲಾಕ್ಡೌನ್ ತೆರವು ಕಷ್ಟ?
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಲಾಕ್ಡೌನ್ ತೆರವು ಕಷ್ಟ ಎನ್ನಲಾಗಿದೆ. ಸೋಂಕು ಎದುರಿಸಲು ರಾಜ್ಯ ಸರ್ಕಾರ ಭಾರೀ ಸಿದ್ಧತೆ ನಡೆಸಿದೆ. ವೈದ್ಯರಿಗೆ ಕಿಟ್, ವೆಂಟಿಲೇಟರ್, ಐಸೋಲೇಷನ್ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಏ. 07): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಲಾಕ್ಡೌನ್ ತೆರವು ಕಷ್ಟ ಎನ್ನಲಾಗಿದೆ. ಸೋಂಕು ಎದುರಿಸಲು ರಾಜ್ಯ ಸರ್ಕಾರ ಭಾರೀ ಸಿದ್ಧತೆ ನಡೆಸಿದೆ. ವೈದ್ಯರಿಗೆ ಕಿಟ್, ವೆಂಟಿಲೇಟರ್, ಐಸೋಲೇಷನ್ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!