Asianet Suvarna News Asianet Suvarna News

ಸಿಟಿಯಿಂದ ಗ್ರಾಮಕ್ಕೆ ಬಂದ ಯುವಕರಿಗೆ ಥಳಿತ, ಅನವಶ್ಯಕ ಪ್ರಯಾಣ ಒಳ್ಳೇದಲ್ಲ ಮಿತ್ರ!

ಕೊರೋನಾ ವೈರಸ್ ಹರಡುತ್ತಿರುವ ಕಾರಣ ಸಿಟಿಯ ವಿದ್ಯಾವಂತ ಜನರಿಗಿಂತ ಹಳ್ಳಿಯ ಜನರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಇನ್ನು ಸಿಟಿಯಿಂದ ಬೈಕ್ ಮೂಲಕ ಗ್ರಾಮಕ್ಕೆ ತೆರಳುತ್ತಿದ್ದ ಯುವಕರಿಗೆ ಬೆಳಗಾವಿಯ ಬೈಲಹೊಂಗಲದ ಗಣಿಕೊಪ್ಪದಲ್ಲಿ ಥಳಿಸಲಾಗಿದೆ. ಇಷ್ಟೇ ಅಲ್ಲ ಯಾರೂ ಕೂಡ ನಮ್ಮ ಗ್ರಾಮದಲ್ಲಿ ಕೊರೋನಾ ಹರಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

ಬೆಳಗಾವಿ(ಏ.05): ಕೊರೋನಾ ವೈರಸ್ ಹರಡುತ್ತಿರುವ ಕಾರಣ ಸಿಟಿಯ ವಿದ್ಯಾವಂತ ಜನರಿಗಿಂತ ಹಳ್ಳಿಯ ಜನರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಇನ್ನು ಸಿಟಿಯಿಂದ ಬೈಕ್ ಮೂಲಕ ಗ್ರಾಮಕ್ಕೆ ತೆರಳುತ್ತಿದ್ದ ಯುವಕರಿಗೆ ಬೆಳಗಾವಿಯ ಬೈಲಹೊಂಗಲದ ಗಣಿಕೊಪ್ಪದಲ್ಲಿ ಥಳಿಸಲಾಗಿದೆ. ಇಷ್ಟೇ ಅಲ್ಲ ಯಾರೂ ಕೂಡ ನಮ್ಮ ಗ್ರಾಮದಲ್ಲಿ ಕೊರೋನಾ ಹರಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

Video Top Stories