Asianet Suvarna News Asianet Suvarna News

ಕುಜ-ಶನಿಯಿಂದ ಜನಾಂಗೀಯ ಕಲಹ: ಡಾ. ಹರೀಶ್‌ ಕಶ್ಯಪ್

ನವೆಂಬರ್‌ 4ರವರೆಗೂ ಶನಿ ಕುಂಭ ರಾಶಿಯಲ್ಲಿರುತ್ತಾನೆ. ವಕ್ರೀಗತಿಯಲ್ಲಿ ಇರುತ್ತಾನೆ. ಧನಿಷ್ಠ ನಕ್ಷತ್ರ ಬಿಟ್ಟು ಷತಾಭೀಷ ನಕ್ಷತ್ರಕ್ಕೆ ಹೋಗುವ ಸಮಯ ಇದೆ ಆಗಿರುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್‌ ಕಶ್ಯಪ್‌ ತಿಳಿಸಿದ್ದಾರೆ.

First Published Aug 19, 2023, 1:06 PM IST | Last Updated Aug 19, 2023, 1:06 PM IST

ಸೆಪ್ಟೆಂಬರ್‌ 4ರಿಂದ ಡಿಸೆಂಬರ್‌ 30ರವರೆಗೂ ಗುರು ವಕ್ರೀಗತಿ ಆಗುತ್ತಾನೆ. ಅಗಸ್ಟ್‌ 23ರಿಂದ ಸೆಪ್ಟೆಂಬರ್‌ 15ರವರೆಗೂ ಈ ವರ್ಷದ ರಾಜ ಬುಧನು ವಕ್ರಿಯಾಗುತ್ತಾನೆ ಈ ರೀತಿಯಾಗಿ ಶನಿ ಗುರು ಬುಧ ವಕ್ರಿಯಾಗುತ್ತಾರೆ ಎಂದು ಡಾ. ಹರೀಶ್‌ ಕಶ್ಯಪ್‌ ತಿಳಿಸಿದ್ದಾರೆ. ಇದರಿಂದ ಜಗತ್ತಿನಲ್ಲಿ ಜನಾಂಗೀಯ ಕಲಹಗಳು ಉಂಟಾಗಲಿವೆ. ಎಂದು ಅವರು ತಿಳಿಸಿದ್ದಾರೆ.

Video Top Stories