ನಿದ್ದೆಗೆಡೆಸಿದೆ ಭೂಮಿಯೊಳಗಿಂದ ಕೇಳಿಸ್ತಾ ಇರೋ ಶಬ್ದ!
ಪ್ರವಾಹ ನಿಂತ ಮೇಲೆ ಮತ್ತೆ ಕೇಳಿಸುತ್ತಿದೆ ನಿಗೂಢ ಶಬ್ಧ!ಭೂಮಿಯೊಳಗಿನ ಆ ಶಬ್ಧದಿಂದ ಮತ್ತೆ ಬೆಚ್ಚಿ ಬಿದ್ದ ಕೊಡಗು!ವಿಚಿತ್ರ ಶಬ್ಧ ಕೇಳಿ ಭೂ ವಿಜ್ಞಾನಿಗಳು ಹೇಳಿದ್ದೇನು ಗೊತ್ತಾ?! ಭೂತಾಯಿಯ ಆಕ್ರಂದನವೋ? ವಿನಾಶದ ಮುನ್ಸೂಚನೆಯೋ?
ಬೆಂಗಳೂರು(ಆ.29): ಪ್ರವಾಹ ನಿಂತ ಮೇಲೆ ಮತ್ತೆ ಕೇಳಿಸುತ್ತಿದೆ ನಿಗೂಢ ಶಬ್ಧ.. ಭೂಮಿಯೊಳಗಿಂದ ಕೇಳಿಸ್ತಿರೋ ಆ ಶಬ್ಧ ಕೇಳಿ, ಮತ್ತೆ ಬೆಚ್ಚಿ ಬಿದ್ದಿದ್ದಾರೆ ಕೊಡಗಿನ ಜನ.. ಭೂಮಿಯ ಅಂತರಾಳದ ಆ ಆರ್ತನಾದ ಕೇಳಿ, ಭೂ ವಿಜ್ಞಾನಿಗಳು ಹೇಳಿದ್ದೇನು? ಭೂಮಿಯ ಒಳಗಿಂದ ಕೇಳಿಸ್ತಿರೋ ಆ ಶಬ್ಧದ ಹಿಂದಿನ ಮರ್ಮವೇನು? ಅದು ಭೂ ತಾಯಿಯ ಆಕ್ರಂದನವೋ.. ಮತ್ತೊಂದು ಮಹಾ ಪ್ರಳಯದ ಮುನ್ಸೂಚನೆಯೋ..?
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈವಿಡಿಯೋ ನೋಡಿ..