Karnataka Districts Oct 31, 2021, 12:06 PM IST
state Oct 31, 2021, 10:49 AM IST
ಸೆಪ್ಟೆಂಬರ್ 4ರಂದು ತಾಲೂಕಿನ ಗುಡೇಕೋಟೆ ಕರಡಿಧಾಮದ ಪ್ರದೇಶಕ್ಕೆ ಶೂಟಿಂಗ್(shooting) ಉದ್ದೇಶದಿಂದ ಭೇಟಿ ನೀಡಿದ್ದ ಅಪ್ಪು ಅಲ್ಲಿನ ಅರಣ್ಯಪ್ರದೇಶದಲ್ಲಿನ ಅಪರಿಚಿತವಾದ ವಿಸ್ಮಯ ಕಲ್ಲುಗಳನ್ನು(Marvelous Rock) ನೋಡಿ ನಿಬ್ಬೆರಗಾಗಿ ವಾವ್ ಸೂಪರ್ ಎಂದಿದ್ದರು. ಬಯಲುಸೀಮೆಯಲ್ಲಿ ಇಂತಹ ಸ್ಥಳ ನೋಡಿ ಖುಷಿಯಾಗಿದೆ ಎಂದು ವಿಸ್ಮಯ ಕಲ್ಲುಗಳ ಮುಂದೆ ನಿಂತು ವನ್ಯಜೀವಿ ಸಾಕ್ಷ್ಯಚಿತ್ರದ(Documentary) ನಿರ್ದೇಶಕ ಅಮೋಘ ವರ್ಷ ಅವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
Sandalwood Oct 31, 2021, 10:18 AM IST
*ಯುವರತ್ನ ಪುನೀತ್ ರಾಜ್ಕುಮಾರ್ ಹಠಾತ್ ನಿಧನ
*ಕೇರಳದ ಜಿಮ್ಗಳಲ್ಲಿ ಎಇಡಿ ಕಡ್ಡಾಯಕ್ಕೆ ಒಲವು
*ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಚರ್ಚಿಸಿ ತೀರ್ಮಾನ
India Oct 31, 2021, 8:32 AM IST
ಈಡಿಗ ಸಂಪ್ರದಾಯದಂತೆ ಪುನೀತ್ ರಾಜ್ಕುಮಾರ್ ಅಂತ್ಯಸಂಸ್ಕಾರ
ಸರ್ಕಾರಿ ಗೌರವದೊಂದಿಗೆ ನಡೆದ ಅಂತ್ಯಕ್ರಿಯೆ
ಡಾ. ರಾಜ್- ಪಾರ್ವತಮ್ಮ ಸಮಾಧಿ ಪಕ್ಕವೇ ಅಂತಿಮ ವಿಧಿ- ವಿಧಾನ
Sandalwood Oct 31, 2021, 8:08 AM IST
ನಾನು ಮತ್ತು ಪುನೀತ್ ರಾಜ್ಕುಮಾರ್ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ‘ಭಕ್ತ ಪ್ರಹ್ಲಾದ’. ರಾಜ್ಕುಮಾರ್ ಅವರ ಜೊತೆ ನಾನು ಆಗಲೇ ‘ಕಾಮನಬಿಲ್ಲು’ ಸಿನಿಮಾದಲ್ಲಿ ನಟಿಸಿದ್ದೆ. ಹಾಗಾಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ನಾರದನ ಪಾತ್ರದಲ್ಲಿ ನಟಿಸಲು ಕೇಳಿಕೊಂಡಿದ್ದರು.
Sandalwood Oct 31, 2021, 7:03 AM IST
ಪುನೀತ್ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ. ಬದಲಾಗಿ, ವೈದ್ಯಕೀಯ ಪರಿಭಾಷೆಯಲ್ಲಿ ಸಡನ್ ಡೆತ್ ಎಂದು ಕರೆಯಲಾಗುವ ಹೃದಯ ಸ್ತಂಭನದಿಂದ(Cardiac Arrest). ಸಡನ್ ಡೆತ್ ಘಟಿಸಿದಾಗ ಜೀವ ಉಳಿಸುವುದು ಕಷ್ಟ. ಆಸ್ಪತ್ರೆಗೆ ಶೀಘ್ರವಾಗಿ ಕರೆದುಕೊಂಡು ಬಂದಿದ್ದರೆ ಉಳಿಸಬಹುದಿತ್ತು ಎಂಬುದೆಲ್ಲ ನಿಜವಲ್ಲ. ಏಕೆಂದರೆ, ಆಸ್ಪತ್ರೆಯ(Hospital) ಐಸಿಯುನಲ್ಲಿ ಇದ್ದಾಗಲೇ ಹೃದಯ ಸ್ತಂಭನವಾದರೆ ಉಳಿಸುವುದು ಕಷ್ಟ. ಪುನೀತ್ಗೆ ಅಂತಹ ಸಡನ್ ಡೆತ್ ಸಂಭವಿಸಿದೆ!
Sandalwood Oct 31, 2021, 6:39 AM IST
* ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರ
* 10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ
* ನಮ್ಮ ಜೀವ ತೆಗೆದುಕೋ.. ಪುನೀತ್ ಉಳಿಸು ಎಂದು ಆಕ್ರಂದನ
* ಶನಿವಾರ ರಾತ್ರಿಯಾದರೂ ಕರಗದ ಜನಸ್ತೋಮ
* ತೆಲುಗು, ತಮಿಳು ಚಿತ್ರನಟರು ಸೇರಿ ಸಾವಿರಾರು ಗಣ್ಯರಿಂದ ಕೊನೆಯ ಬಾರಿಗೆ ಅಪ್ಪು ಮುಖದರ್ಶನ
Sandalwood Oct 31, 2021, 6:38 AM IST
ಭಾನುವಾರ ಮಣ್ಣಲ್ಲಿ ಮಣ್ಣಾಗಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ಅವರು ಭಕ್ತ ಕಣ್ಣಪ್ಪನಾಗಿ ಮೂರ್ನಾಲ್ಕು ಮಂದಿ ಅಂಧರಿಗೆ(Blind) ಸುಂದರ ಪ್ರಪಂಚ ನೋಡುವ ‘ಪ್ರೇಮದ ಕಾಣಿಕೆ’ ನೀಡಲಿದ್ದಾರೆ.
Sandalwood Oct 31, 2021, 6:18 AM IST
ಪುನೀತ್ ರಾಜ್ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ. ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ. ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್ಕುಮಾರ್ ಮಾತನಾಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.
Sandalwood Oct 30, 2021, 11:56 PM IST
ಪುನೀತ್ ನಮ್ಮನ್ನು ಬಿಟ್ಟು ಹೋಗಿದ್ದು ದುರಂತ. ಈಗ ಏನೂ ಹೇಳಲೂ ಆಗ್ತಿಲ್ಲ. ಪುನೀತ್ ನಿಧನ ಹೇಗಾಯ್ತು ಅಂತಾ ನನಗೆ ತಿಳಿಯುತ್ತಿಲ್ಲ. ನಾನು ಕೆಲಸದ ಮೇಲೆ ಹೈದರಾಬಾದ್ಗೆ ಹೋಗಿದ್ದೆ. ಟಾಲಿವುಡ್ ಡೈರೆಕ್ಟರ್ ಪೂರಿ ಜಗನ್ನಾಥ್ ಕರೆ ಮಾಡಿ ವಿಷಯ ಹೇಳಿದರು.
Sandalwood Oct 30, 2021, 8:26 PM IST
ಪುನೀತ್ ಅಕಾಲಿಕ ನಿಧನಕ್ಕೆ, ಆನಂದ್ ಯೂಟ್ಯೂಬ್ ಚಾನೆಲ್ರವರು 'ಪುನೀತ್ ರಾಜ್ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ವಿ ಮಿಸ್ ಯೂ' ಎಂದು ವಿಶೇಷವಾದ ಹಾಡನ್ನು ಬಿಡುಗಡೆ ಮಾಡಿದ್ದಾರೆ.
Sandalwood Oct 30, 2021, 6:16 PM IST
* ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಸಾವು
* ಪುನೀತ್ ಸಾವಿನಿಂದ ಹೆಚ್ಚುತ್ತಲೇ ಇವೆ ವಿದ್ರಾವಕ ಘಟನೆಗಳು
* ಮತ್ತೊಬ್ಬ ಅಪ್ಪು ಅಭಿಮಾನಿ ಹೃದಯಾಘಾತದಿಂದ ಸಾವು
state Oct 30, 2021, 4:51 PM IST
ಕಲಬುರಗಿ(Kalaburagi) ಅಂದ್ರೆ ನನಗೆ ಪಂಚಪ್ರಾಣ, ಕಲಬುರಗಿಗೆ ಮತ್ತೆ ಮತ್ತೆ ಬರುವೆ, ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ(Shooting) ಇದೇ ಊರನ್ನೇ ಆಯ್ದುಕೊಳ್ಳುವೆ, ಆಗ ಬಂದಾಗ ಗಾಣಗಾಪುರಕ್ಕೆ ಹೋಗಿ ದತ್ತ ಮಹಾರಾಜಾರ ನಿರ್ಗುಣ ಪಾದುಕೆ ಪೂಜಿಸುವೆ ಎಂದು ಹೇಳಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ವಿಧಿಯಾಟದಲ್ಲಿ ಬಾರದ ಊರಿಗೆ ತೆರಳಿದ್ದಾರೆ. ಈ ಬೆಳವಣಿಗೆ ಕಲಬುರಗಿಯಲ್ಲಿರೋ ಪುನೀತ್ ಅಭಿಮಾನಿಗಳನ್ನು ಕಣ್ಣೀರಾಗಿಸಿದೆ.
Sandalwood Oct 30, 2021, 1:59 PM IST
ಉಡಾಳ ಈ ಹುಡುಗನ ಬದುಕು ಬದಲಿಸಿದ್ದು ಪುನೀತರ ‘ರಾಜಕುಮಾರ’(Raajakumara) ಚಲನಚಿತ್ರ. ಅಪ್ಪುವಿನ ಈ ಚಲನಚಿತ್ರ(Movie) ನೋಡಿದ ಮೇಲೆ ಬದುಕಿನ ಬಗ್ಗೆ ಹೊಸದೊಂದು ಕನಸು ಕಂಡ, ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಬಾಳು ಬಾಳಬೇಕೆಂಬ ಹೊಸ ಹೆಜ್ಜೆಯೊಂದಿಗೆ ಬದುಕು ಸಾಗಿಸುತ್ತಿರುವ ಯಾದಗಿರಿಯ ರೈತ ಸಂಘದ ಮುದುಕಪ್ಪ ಚಾಮನಳ್ಳಿ ಪುನೀತ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಹುಡುಗ. ತನ್ನ ಭವಿಷ್ಯವನ್ನೇ ಬದಲಿಸಿದ, ಬದುಕುವುದನ್ನು ಕಲಿಸಿದ ದೊಡ್ಮನೆಯ ‘ರಾಜಕುಮಾರ’ನ ಅಗಲಿಕೆ ಮುದುಕಪ್ಪನ ಕಣ್ಣೀರಾಗಿಸಿತ್ತು.
Sandalwood Oct 30, 2021, 1:01 PM IST