ಅಡುಗೆಮನೆಯಲ್ಲಿ ಬಳಸುವ ಅನೇಕ ವಸ್ತುಗಳಲ್ಲಿ, ಈರುಳ್ಳಿಯನ್ನು ತರಕಾರಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಗ್ರೇವಿ, ಸಾರು, ಸಾಂಬಾರ್ ಏನೆ ಮಾಡಲು ಈರುಳ್ಳಿಯನ್ನು ಸೇರಿಸದಿದ್ದರೆ, ಅಡುಗೆ ರುಚಿ ಎನಿಸುವುದಿಲ್ಲ. ಚಿಕನ್ ಅಥವಾ ಮಟನ್ ನಲ್ಲಿ ಈರುಳ್ಳಿಯನ್ನು ಸಾಕಷ್ಟು ಬಳಸಲಾಗುತ್ತದೆ. ಆದರೆ ನೀವು ಈರುಳ್ಳಿಯನ್ನು ಆಹಾರದಲ್ಲಿ ಬಳಸುವುದನ್ನು ಹೊರತುಪಡಿಸಿ ಬೇರೆ ಯಾವುದಕ್ಕಾದರೂ ಬಳಸಿದ್ದೀರಾ? ಇಲ್ಲದಿದ್ದರೆ, ನೀವು ಈ ಲೇಖನವನ್ನು ಓದಬೇಕು. ಏಕೆಂದರೆ ಈ ಲೇಖನದಲ್ಲಿ, ನಾವು ನಿಮಗೆ ಕೆಲವು ಸಲಹೆಗಳು ಮತ್ತು ಹ್ಯಾಕ್ ಗಳನ್ನು ಹೇಳಲಿದ್ದೇವೆ, ಅದನ್ನು ಅನುಸರಿಸುವ ಮೂಲಕ ನೀವು ಅಡುಗೆಮನೆ, ಸ್ನಾನಗೃಹದ ಸಮಸ್ಯೆಯನ್ನು ನಿವಾರಿಸಬಹುದು. ಅವುಗಳ ಬಗ್ಗೆ ತಿಳಿಯೋಣ.
Health Aug 13, 2022, 2:06 PM IST
ಚಾಟ್ಸ್ ಎಂದಾಕ್ಷಣ ಎಲ್ಲವೂ ಅಧಿಕ ಕ್ಯಾಲರಿ ಹೊಂದಿದವುಗಳೇ ಆಗಬೇಕಿಲ್ಲ. ಕರಿದ ಪದಾರ್ಥಗಳನ್ನು ಹೊರತುಪಡಿಸಿ, ತರಕಾರಿ, ಬೇಳೆ, ಬೀಜಗಳ ಚಾಟ್ಸ್ ಕೂಡ ರುಚಿಕರವಾಗಿರುತ್ತವೆ. ಅವು ಆರೋಗ್ಯಕ್ಕೂ ಉತ್ತಮ. ಅಂತಹ ಕೆಲವು ಚಾಟ್ಸ್ ಗಳ ಮಾಹಿತಿ ನಿಮಗಾಗಿ.
Food Aug 4, 2022, 7:03 PM IST
ಚಾಮರಾಜನಗರ ಜಿಲ್ಲೆಯಲ್ಲಿ ಅಂದಾಜು 2800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದ್ರೆ ಮಳೆಯಿಂದ ಸುಮಾರು 500 ಕ್ಕೂ ಹೆಕ್ಟೇರ್ ಬೆಳೆ ಹಾಳಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಕೂಡ ಸಿಗದೆ ರೈತರು ಕಂಗಾಲಾಗಿದ್ದಾರೆ.
Karnataka Districts Jul 24, 2022, 9:09 PM IST
ತೂಕ ಇಳಿಸಿಕೊಳ್ಳಲು ಆಹಾರಕ್ರಮದ ವಿಷಯಕ್ಕೆ ಬಂದಾಗ, ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಆಗಾಗ್ಗೆ ಕನ್ ಫ್ಯೂಶನ್ ಆಗುತ್ತೇವೆ. ಆದ್ರೆ ನಿಮಗೆ ಗೊತ್ತಾ? ಯಾವುದೇ ಕಷ್ಟವಿಲ್ಲದೆ ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ತೂಕ ಇಳಿಸುವ ಒಂದು ತರಕಾರಿ ಬಗ್ಗೆ ಇಲ್ಲಿ ಹೇಳಲಾಗಿದೆ. ನಾವಿಲ್ಲಿ ಈರುಳ್ಳಿ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು ಈರುಳ್ಳಿಯನ್ನು ತಿಂದು ಸಹ ತೂಕ ಇಳಿಸಿಕೊಳ್ಳಬಹುದು.
Health Jul 19, 2022, 7:08 PM IST
ಈರುಳ್ಳಿ ಒಂದು ತರಕಾರಿಯಾಗಿದ್ದು, ಇದನ್ನು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳ ಅಡುಗೆಮನೆಗಳಲ್ಲಿ, ಈರುಳ್ಳಿ ಇಲ್ಲದೆ ಅಡುಗೆಯು ಪೂರ್ಣಗೊಳ್ಳುವುದಿಲ್ಲ. ಆದ್ರೆ ಆರೋಗ್ಯಕ್ಕೆ ಬಿಳಿ ಈರುಳ್ಳಿ ಅಥವಾ ಕೆಂಪು ಈರುಳ್ಳಿ ಯಾವುದು ಒಳ್ಳೆಯದು?
Food Jul 17, 2022, 9:00 AM IST
ಬೇಸಿಗೆ ಮತ್ತು ಮಾನ್ಸೂನ್ ಸೀಸನ್ನಲ್ಲಿ ಮನೆಗಳಲ್ಲಿ ಕೀಟಗಳ ಭಯವು ಹೆಚ್ಚಾಗುತ್ತೆ. ಈ ಸಮಯದಲ್ಲಿ ಮನೆಯೊಳಗೆ ಬರುವ ಕೀಟಗಳನ್ನು ಸಾಧ್ಯವಾದಷ್ಟು ತೊಡೆದು ಹಾಕಬಹುದು. ಆದರೆ ಇಲಿಗಳನ್ನು ಮನೆಯಿಂದ ಹೊರಹಾಕೋದು ತುಂಬಾ ಕಷ್ಟ ಅಲ್ವಾ? ಹೌದು, ಮಳೆಗಾಲದಲ್ಲಿ, ಇಲಿಗಳ ಬಿಲ ಸಾಮಾನ್ಯವಾಗಿ ನೀರಿನಿಂದ ತುಂಬಿರುತ್ತೆ. ಈ ಕಾರಣದಿಂದಾಗಿ ಇಲಿ ಮನೆಯೊಳಗೆ ಪ್ರವೇಶಿಸುತ್ತವೆ ಮತ್ತು ಭೀತಿಯನ್ನು ಸೃಷ್ಟಿಸಲು ಪ್ರಾರಂಭಿಸುತ್ತೆ. ನಿಮಗೂ ಈ ಭಯ ಕಾಡುತ್ತಿದೆಯೇ?, ಇಲಿಗಳನ್ನು ತೊಡೆದುಹಾಕಲು ಕೆಲವು ಸುಲಭ ಮಾರ್ಗಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ.
Health Jul 16, 2022, 5:14 PM IST
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯದೆ ನಾವು ಬಳಸೋದಿಲ್ಲ. ಇವೆರಡರ ಸಿಪ್ಪೆ ಕಸಕ್ಕೆ ಹೋಗೋದು ಸಾಮಾನ್ಯ. ಆದ್ರೆ ಈ ಸಿಪ್ಪೆಯಲ್ಲಿ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಅಂದ್ರೆ ನೀವು ನಂಬ್ಲೇಬೇಕು. ಈರುಳ್ಳಿ – ಬೆಳ್ಳುಳ್ಳಿ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಇದನ್ನು ಓದಿ.
Health Jul 11, 2022, 5:05 PM IST
ಅಂದಹಾಗೆ, ತೂಕ ನಷ್ಟಕ್ಕೆ ನೀವು ಅನುಸರಿಸದ ಕ್ರಮಗಳು ಯಾವುವು? ಪುಸ್ತಕ, ಟಿವಿ, ಫ್ರೆಂಡ್ಸ್ ಹೇಳಿದ ಎಲ್ಲಾ ವಿಧಾನಗಳನ್ನು ಟ್ರೈ ಮಾಡಿ ಆಗಿ, ಪ್ರಯೋಜನ ಸಿಕ್ಕಿಲ್ವಾ? ಆದರೆ ನೀವು ಎಂದಾದರೂ ಈರುಳ್ಳಿಯ ಸಹಾಯದಿಂದ ತೂಕ ಇಳಿಸುವ ಬಗ್ಗೆ ಯೋಚಿಸಿದ್ದೀರಾ? ಹೌದು, ಈರುಳ್ಳಿಯ ಸಹಾಯದಿಂದ ನಿಮ್ಮ ಹೆಚ್ಚುತ್ತಿರುವ ತೂಕ ಹೇಗೆ ನಿವಾರಿಸಬಹುದು ಎಂದು ಇಲ್ಲಿದೆ ನೋಡಿ.
Health Jun 30, 2022, 6:59 PM IST
ಹಬ್ಬಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇವನೆ ಮಾಡಬಾರದು ಎಂಬುದಕ್ಕೆ ಚೆಂದದೊಂದು ಪುರಾಣದ ಕತೆ ಇದೆ. ಕೇಳಿದ್ದೀರಾ?
Festivals Jun 28, 2022, 2:17 PM IST
ಹಿಂದೂ ಧರ್ಮದಲ್ಲಿ (Hindu Religion), ಬ್ರಾಹ್ಮಣರನ್ನು ಹೊರತುಪಡಿಸಿ, ಅನೇಕ ಜನರು ಬೆಳ್ಳುಳ್ಳಿ (Garlic) ಮತ್ತು ಈರುಳ್ಳಿಯನ್ನು (Onion) ಕೆಲವು ವಿಶೇಷ ದಿನಗಳಲ್ಲಿ ತಿನ್ನುವುದನ್ನು ತಪ್ಪಿಸುತ್ತಾರೆ. ನವರಾತ್ರಿ ದಿನಗಳಲ್ಲಿ, ಹಬ್ಬ ಹರಿದಿನಗಳಂದು ತಾಮಸಿಕ ಆಹಾರ ನಿಷೇಧಿಸಲಾಗಿದೆ. ದೇವರ ನೈವೇದ್ಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ಬಳಸೋಲ್ಲ, ಇಲ್ಲದೆ ಮಾಹಿತಿ.
Festivals Jun 28, 2022, 10:49 AM IST
ಇಂದು ತಂತ್ರಜ್ಞಾನ ಅತೀವೇಗದಲ್ಲಿ ಮುಂದುವರೆದಿದ್ದು, ಹಣ ಹಾಗೂ ಸ್ಮಾರ್ಟ್ ಫೋನ್ ಒಂದು ಇದ್ದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನ ಮುಂದುವರೆದಿದೆ. ಆದರೆ ಇದರಲ್ಲೂ ಕೆಲ ಎಡವಟ್ಟುಗಳಾಗುವುದನ್ನು ಅಪಾರ್ಥಗಳಾಗುವುದನ್ನು ನಾವು ನೋಡಿದ್ದೇವೆ.
Food Jun 19, 2022, 3:28 PM IST
ಹೆಣ್ಣು ಮಕ್ಕಳ ಅಂದ(Beauty) ಹೆಚ್ಚಿಸುವುದು ಕೂದಲಿನಿಂದ(Hair). ಸ್ವಲ್ಪ ಕೂದಲು ಉದುರಿದರು(Hair Fall) ಬಹುತೇಕರು ಆತಂಕಕ್ಕೊಳಗಾಗುವುದನ್ನು ನಾವು ಗಮನಿಸಿದ್ದೇವೆ. ಕೂದಲು ಉದುರುವುದು(Hair Loss), ಸ್ಪಿಲ್ಸ್(Splits), ತೆಳ್ಳಗಾಗುವುದು(Thin), ಬೆಳಿಯದೇ ಇರುವುದು(Lack Of Growth) ಹೀಗೆ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಔಷಧವಿದೆ(Medicine). ಇದನ್ನು ಉಪಯೋಗಿಸಿದರೆ ಬಹುಬೇಗ ರಿಸಲ್ಟ್ ಪಡೆಯಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ.
Woman Jun 18, 2022, 4:20 PM IST
* ನಿತ್ಯ ರಾಜಧಾನಿಗೆ 2 ಸಾವಿರ ಟನ್ ಟೊಮೆಟೋ ಬೇಡಿಕೆ
* ಕೇವಲ 500 ಟನ್ ಮಾತ್ರ ಪೂರೈಕೆ
* ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ
Karnataka Districts May 25, 2022, 4:56 AM IST
* ಬೆಂಗಳೂರಲ್ಲಿ 50 ಕೆಜಿಗೆ 500 ರು.
* ಇತರೆಡೆ 3 ರು.ಗೆ ವ್ಯಾಪರಿಗಳ ಖರೀದಿ
* ಬೆಳೆ ಖರ್ಚೂ ಸಿಗದೆ ರೈತ ಕಂಗಾಲು
Karnataka Districts May 24, 2022, 5:23 AM IST
ಭಾರತೀಯರಲ್ಲಿ ಬಂಜೆತನ (Infertility)ಸಮಸ್ಯೆ ಹೆಚ್ಚಾಗ್ತಿದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷ(Male)ರಿಗೂ ಈ ಸಮಸ್ಯೆ ಕಾಡ್ತಿದೆ. ವಿಶೇಷವೆಂದ್ರೆ ನಗರವಾಸಿ ಪುರುಷರಿಗೆ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಫಲವತ್ತತೆ (Fertility) ಹೆಚ್ಚಿಸಿಕೊಳ್ಳಲು ಎಂಥಾ ಆಹಾರ (Food) ಸೇವಿಸುವುದು ಉತ್ತಮ ಎಂಬುದನ್ನು ತಿಳಿಯೋಣ.
relationship May 20, 2022, 11:40 AM IST