Asianet Suvarna News Asianet Suvarna News

ಮತ್ತೆ ಶುರುವಾಯ್ತು ಸಿದ್ದು - ಜಿಟಿಡಿ ವಾರ್; ಆದ್ರೆ ಈ ಬಾರಿ ಚಾಮುಂಡೇಶ್ವರಿಯಲ್ಲಲ್ಲ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ನಡುವೆ ಮತ್ತೆ ಸಮರ ಆರಂಭವಾಗಿದೆ. ಆದರೆ ಈ ಬಾರಿ ಅಖಾಡ ಚಾಮುಂಡೇಶ್ವರಿಯಲ್ಲ, ಬದಲಾಗಿ ವಿಧಾನಸೌಧ. ಏನದು ಹೊಸ ಗುದ್ದಾಟ ನೋಡೋಣ ಈ ಸ್ಟೋರಿಯಲ್ಲಿ...  

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ನಡುವೆ ಮತ್ತೆ ಸಮರ ಆರಂಭವಾಗಿದೆ. ಆದರೆ ಈ ಬಾರಿ ಅಖಾಡ ಚಾಮುಂಡೇಶ್ವರಿಯಲ್ಲ, ಬದಲಾಗಿ ವಿಧಾನಸೌಧ. ಏನದು ಹೊಸ ಗುದ್ದಾಟ ನೋಡೋಣ ಈ ಸ್ಟೋರಿಯಲ್ಲಿ...