ಯಡಿಯೂರಪ್ಪ ಶೋಭಕ್ಕರನ್ನ ನೋಡಿಕೊಳ್ಳಲಿ! ನಮ್ ಶಾಸಕರ ಉಸಾಬರಿ ಯಾಕೆ?
ಆಪರೇಷನ್ ಕಮಲದ ವಿಚಾರವಾಗಿ ಸಚಿವ ಎಚ್.ಡಿ. ರೇವಣ್ಣ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಯಡಿಯೂರಪ್ಪಗೆ ಮೈತ್ರಿ ಸರ್ಕಾರ ಉಸಾಬರಿ ಯಾಕೆ? ಶೋಭಕ್ಕರನ್ನ ಸರಿಯಾಗಿ ನೊಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್...
ಆಪರೇಷನ್ ಕಮಲದ ವಿಚಾರವಾಗಿ ಸಚಿವ ಎಚ್.ಡಿ. ರೇವಣ್ಣ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಯಡಿಯೂರಪ್ಪಗೆ ಮೈತ್ರಿ ಸರ್ಕಾರ ಉಸಾಬರಿ ಯಾಕೆ? ಶೋಭಕ್ಕರನ್ನ ಸರಿಯಾಗಿ ನೊಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್...