Asianet Suvarna News Asianet Suvarna News

ಡಿಕೆಶಿ ಕೇಸ್ ಬಗ್ಗೆ ಮಾತಾಡಲ್ಲ ಅಂದ್ರು BSY! ಕಾರಣನೂ ಬಿಚ್ಚಿಟ್ರು Why?

ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್‌ಗೆ ಮತ್ತೊಂದು ಕಾನೂನು ಸಂಕಟ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನಿರಾಕರಿಸಿದ್ದಾರೆ. ಡಿಕೆಶಿ ಕೇಸ್ ಬಗ್ಗೆ ಯಾಕೆ ಮಾತನಾಡಲ್ಲ ಎಂಬುವುದನ್ನೂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ. ಬಿಎಸ್‌ವೈ ಏನು ಹೇಳಿದ್ದಾರೆ? ಅವರ ಬಾಯಲ್ಲೇ ಕೇಳಿ....    

ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್‌ಗೆ ಮತ್ತೊಂದು ಕಾನೂನು ಸಂಕಟ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನಿರಾಕರಿಸಿದ್ದಾರೆ. ಡಿಕೆಶಿ ಕೇಸ್ ಬಗ್ಗೆ ಯಾಕೆ ಮಾತನಾಡಲ್ಲ ಎಂಬುವುದನ್ನೂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ. ಬಿಎಸ್‌ವೈ ಏನು ಹೇಳಿದ್ದಾರೆ? ಅವರ ಬಾಯಲ್ಲೇ ಕೇಳಿ....    

Video Top Stories