1924ರಲ್ಲಿ ಕೇರಳದಲ್ಲಿ ಇದೇ ರೀತಿಯ ಪ್ರವಾಹವಾದಾಗ ಸಹಾಯ ಮಾಡಿದ್ದ ಗಾಂಧೀಜಿ
1924 ರಲ್ಲಿ ಕೇರಳದಲ್ಲಿ ಪ್ರವಾಹವುಂಟಾಗಿದ್ದಾಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ದೇಣಿಗೆ ಸಂಗ್ರಹದ ಮುಂದಾಳತ್ವ ವಹಿಸಿ 6000 ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ನೆರವು ನೀಡದ್ದರು.
- 1924ರಲ್ಲಿ ಕೇರಳದಲ್ಲಿ ಪ್ರವಾಹವುಂಟಾಗಿದ್ದಾಗ ನೆರವು ನೀಡಿದ್ದ ಮಹಾತ್ಮ ಗಾಂಧಿ
- ದೇಣಿಗೆಯ ನೇತೃತ್ವ ವಹಿಸಿ 6 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದರು