Asianet Suvarna News Asianet Suvarna News

1924ರಲ್ಲಿ ಕೇರಳದಲ್ಲಿ ಇದೇ ರೀತಿಯ ಪ್ರವಾಹವಾದಾಗ ಸಹಾಯ ಮಾಡಿದ್ದ ಗಾಂಧೀಜಿ

1924 ರಲ್ಲಿ ಕೇರಳದಲ್ಲಿ ಪ್ರವಾಹವುಂಟಾಗಿದ್ದಾಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ದೇಣಿಗೆ ಸಂಗ್ರಹದ ಮುಂದಾಳತ್ವ ವಹಿಸಿ 6000 ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ನೆರವು ನೀಡದ್ದರು. 

First Published Aug 26, 2018, 7:52 PM IST | Last Updated Sep 9, 2018, 9:19 PM IST

  • 1924ರಲ್ಲಿ ಕೇರಳದಲ್ಲಿ ಪ್ರವಾಹವುಂಟಾಗಿದ್ದಾಗ ನೆರವು ನೀಡಿದ್ದ ಮಹಾತ್ಮ ಗಾಂಧಿ
  • ದೇಣಿಗೆಯ ನೇತೃತ್ವ ವಹಿಸಿ 6 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದರು