Asianet Suvarna News Asianet Suvarna News

ಬೆಂಗಳೂರು: ಕೆಪಿಎಸ್‌ಸಿ ಕಚೇರಿಯೊಳಗಡೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್‌ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್‌ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. 

ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್‌ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್‌ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.