Asianet Suvarna News Asianet Suvarna News

ಪೊಲೀಸ್ ಇಲಾಖೆಯಿಂದಲೇ ಅನ್ಯಾಯ! ಎಎಸ್‌ಐಯಿಂದ ಆತ್ಮಹತ್ಯೆ ಬೆದರಿಕೆ

ತಾನು ಕೆಲಸ ಮಾಡುವ ಇಲಾಖೆಯಿಂದಲೇ ತನಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಕೋಲಾರ ಜಿಲ್ಲೆಯ ಎಎಸ್‌ಐ ಒಬ್ಬರು ಪ್ರತಿಭಟನೆ ನಡೆಸುತ್ತಿದ್ದಾರೆ. ತನಗೆ ನ್ಯಾಯ ಒದಗಿಸದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಕೂಡಾ ಒಡ್ಡಿರುವ ಅವರನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.  

ತಾನು ಕೆಲಸ ಮಾಡುವ ಇಲಾಖೆಯಿಂದಲೇ ತನಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಕೋಲಾರ ಜಿಲ್ಲೆಯ ಎಎಸ್‌ಐ ಒಬ್ಬರು ಪ್ರತಿಭಟನೆ ನಡೆಸುತ್ತಿದ್ದಾರೆ. ತನಗೆ ನ್ಯಾಯ ಒದಗಿಸದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಕೂಡಾ ಒಡ್ಡಿರುವ ಅವರನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.  

Video Top Stories