Asianet Suvarna News Asianet Suvarna News

ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಸರ್ಕಾರ?

ಜನಾರ್ದನ ರೆಡ್ಡಿಯನ್ನು ಈ ಹಿಂದೆ ಖೆಡ್ಡಾಕ್ಕೆ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿದ್ದರಾಮಯ್ಯ. ಇದೀಗ ರೆಡ್ಡಿಗೆ ಮತ್ತೊಮ್ಮೆ ಸಂಕಟ ಎದುರಾಗಿದೆ.ಈ ನಡುವೆ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೆಡ್ಡಿ ವಿಚಾರವನ್ನು ಚರ್ಚಿಸಿದ್ದಾರೆ. ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಮೈತ್ರಿ ಸರ್ಕಾರ? ಇಲ್ಲಿದೆ ಸಂಪೂರ್ಣ ಮಾಹಿತಿ... 

ಜನಾರ್ದನ ರೆಡ್ಡಿಯನ್ನು ಈ ಹಿಂದೆ ಖೆಡ್ಡಾಕ್ಕೆ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿದ್ದರಾಮಯ್ಯ. ಇದೀಗ ರೆಡ್ಡಿಗೆ ಮತ್ತೊಮ್ಮೆ ಸಂಕಟ ಎದುರಾಗಿದೆ.ಈ ನಡುವೆ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೆಡ್ಡಿ ವಿಚಾರವನ್ನು ಚರ್ಚಿಸಿದ್ದಾರೆ. ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಮೈತ್ರಿ ಸರ್ಕಾರ? ಇಲ್ಲಿದೆ ಸಂಪೂರ್ಣ ಮಾಹಿತಿ... 

Video Top Stories