Asianet Suvarna News Asianet Suvarna News

ಕುಮಾರಣ್ಣಂಗೆ ಕುಮಾರಣ್ಣನೇ ಶತ್ರು?: ಇಮೇಜ್ ಕೆಡಿಸ್ತಾ ಆ ಒಂದು ಮಾತು?

ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ.

ಬೆಂಗಳೂರು(ನ.20): ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ. ಇದೀಗ, ಅದೇ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ...
 

Video Top Stories