Asianet Suvarna News Asianet Suvarna News

ಮಾಜಿ ಮಂತ್ರಿಯ ಘನಂದಾರಿ ಕೆಲಸದಿಂದ ಬೀದಿಗೆ ಬಂದಿಗೆ ಇವರ ಬದುಕು; ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ ಮಂತ್ರಿಗಳೇ?

ವಿದ್ಯುನ್ಮಾನ ಮಾಧ್ಯಮದಲ್ಲಿಯೇ ಸುವರ್ಣ ನ್ಯೂಸ್ ವಾಹಿನಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಮಾಜಿ ಮಂತ್ರಿಯ ಘನಂದಾರಿ ಕೆಲಸದಿಂದ ಇವರ ಬದುಕು ಮೂರಾಬಟ್ಟೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿಯ ಜನರು ಗೋಳನುಭವಿಸುವಂತಾಗಿದೆ. ಏನಿವರ ಗೋಳು? ಏನಂತಾರೆ ಸಂಬಂಧಪಟ್ಟ ಅಧಿಕಾರಿಗಳು? 
 

ವಿದ್ಯುನ್ಮಾನ ಮಾಧ್ಯಮದಲ್ಲಿಯೇ ಸುವರ್ಣ ನ್ಯೂಸ್ ವಾಹಿನಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಮಾಜಿ ಮಂತ್ರಿಯ ಘನಂದಾರಿ ಕೆಲಸದಿಂದ ಇವರ ಬದುಕು ಮೂರಾಬಟ್ಟೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿಯ ಜನರು ಗೋಳನುಭವಿಸುವಂತಾಗಿದೆ. ಏನಿವರ ಗೋಳು? ಏನಂತಾರೆ ಸಂಬಂಧಪಟ್ಟ ಅಧಿಕಾರಿಗಳು? 
 

Video Top Stories