Asianet Suvarna News Asianet Suvarna News

ಸುವರ್ಣ ನ್ಯೂಸ್‌ನಿಂದ ಮಡಿಕೇರಿ ತಲುಪಿತು ಸಾರ್ವಜನಿಕರ ನೆರವು

ಎಡೆಬಿಡದೇ ಸುರಿಯುವ ಮಹಾಮಳೆಗೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿದೆ. ಸಾಕಷ್ಟು ಜನ ಸೂರು ಕಳೆದುಕೊಂಡಿದ್ದಾರೆ. ಊಟ-ತಿಂಡಿ ಇಲ್ಲದೇ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಧಾವಿಸುವಂತೆ ಸುವರ್ಣ ನ್ಯೂಸ್ ಕರೆ ಕೊಟ್ಟಿತ್ತು. ಕರೆಗೆ ಓಗುಟ್ಟು ಸಾಕಷ್ಟು ಜನ ಕಚೇರಿಗೆ ಬಂದು ಅಗತ್ಯ ವಸ್ತುಗಳನ್ನು ಕೊಟ್ಟು ನೆರವಿನ ಹಸ್ತ ಚಾಚಿದ್ದಾರೆ. ಅಷ್ಟೂ ಅಗತ್ಯ ವಸ್ತುಗಳು ಇದೀಗ ಮಡಿಕೇರಿ ತಲುಪಿದೆ.  

ಎಡೆಬಿಡದೇ ಸುರಿಯುವ ಮಹಾಮಳೆಗೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿದೆ. ಸಾಕಷ್ಟು ಜನ ಸೂರು ಕಳೆದುಕೊಂಡಿದ್ದಾರೆ. ಊಟ-ತಿಂಡಿ ಇಲ್ಲದೇ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಧಾವಿಸುವಂತೆ ಸುವರ್ಣ ನ್ಯೂಸ್ ಕರೆ ಕೊಟ್ಟಿತ್ತು. ಕರೆಗೆ ಓಗುಟ್ಟು ಸಾಕಷ್ಟು ಜನ ಕಚೇರಿಗೆ ಬಂದು ಅಗತ್ಯ ವಸ್ತುಗಳನ್ನು ಕೊಟ್ಟು ನೆರವಿನ ಹಸ್ತ ಚಾಚಿದ್ದಾರೆ. ಅಷ್ಟೂ ಅಗತ್ಯ ವಸ್ತುಗಳು ಇದೀಗ ಮಡಿಕೇರಿ ತಲುಪಿದೆ. 

Video Top Stories