Asianet Suvarna News Asianet Suvarna News

ಬಿಜೆಪಿ ನಾಯಕನ ಹೇಳಿಕೆಗೆ ಸಿದ್ದು ಸಿಡಿಮಿಡಿ

ಗೋಮಾಂಸ ತಿನ್ನುವವರ ರಾಜ್ಯಕ್ಕೆ ಪ್ರವಾಹದ ಶಿಕ್ಷೆ ಎಂಬ ವಿವಾದಾತ್ಮಕ ಹೇಳಿಕೆ ನಿಡಿದ್ದ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾದಲ್ಲೂ ಗೋಹತ್ಯೆ ನಡೆಯುತ್ತಿದೆ ಯಾಕೆ ತಡೆಯುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

First Published Aug 26, 2018, 8:23 PM IST | Last Updated Sep 9, 2018, 8:59 PM IST

  • ಗೋಮಾಂಸ ತಿನ್ನುವವರ ರಾಜ್ಯಕ್ಕೆ ಪ್ರವಾಹದ ಶಿಕ್ಷೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
  • ಜನರ ಭಾವನೆಗಳನ್ನು ಕೆರಳಿಸುತ್ತಿರುವ ಬಿಜೆಪಿ ನಾಯಕರು ಎಂದ ಮಾಜಿ ಸಿಎಂ ಸಿದ್ದರಾಮಯ್ಯ