ಶಿರೂರು ಶ್ರೀಗಳ 13 ನೇ ದಿನದ ಆರಾಧನೆ ಮುಂದೂಡಿಕೆ
ಶಿರೂರು ಶ್ರೀಗಳು ಬೃಂದಾವನಸ್ಥರಾಗಿ 13 ನೇ ದಿನಕ್ಕೆ ಆರಾಧನೆ ನೆರವೇರಬೇಕಿತ್ತು. ಆರಾಧನೆಯನ್ನು ಮುಂದೂಡಲಾಗಿದೆ. ಸದ್ಯ ಶೀರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಆರಾಧನೆ ನಡೆದರೆ ಭಕ್ತಾದಿಗಳು ಮಠಕ್ಕೆ ಬರಬೇಕಾಗುತ್ತದೆ. ಆಗ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಅವಕಾಶ ನೀಡಿಲ್ಲ.
ಶಿರೂರು ಶ್ರೀಗಳು ಬೃಂದಾವನಸ್ಥರಾಗಿ 13 ನೇ ದಿನಕ್ಕೆ ಆರಾಧನೆ ನೆರವೇರಬೇಕಿತ್ತು. ಆರಾಧನೆಯನ್ನು ಮುಂದೂಡಲಾಗಿದೆ. ಸದ್ಯ ಶೀರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಆರಾಧನೆ ನಡೆದರೆ ಭಕ್ತಾದಿಗಳು ಮಠಕ್ಕೆ ಬರಬೇಕಾಗುತ್ತದೆ. ಆಗ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಅವಕಾಶ ನೀಡಿಲ್ಲ.