Asianet Suvarna News Asianet Suvarna News

ನಮ್ಮ ತಂಟೆಗೆ ಬಂದರೆ ಹುಷಾರ್ ; ಡಿಕೆಶಿ ವಿರುದ್ಧ ಕಿಡಿ

ಬೆಳಗಾವಿ ವಿಚಾರಕ್ಕೆ ಬರಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ  ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

  • ಬೆಳಗಾವಿ ತಂಟೆಗೆ ಬರಬೇಡಿ ಎಂದ ಡಿಕೆಶಿ ವಿರುದ್ಧ ಜಾರಕಿಹೊಳಿ ವಾಗ್ದಾಳಿ
  • ನಮ್ಮ ಜಿಲ್ಲೆಯ ವಿಷಯವನ್ನು ನಾವು ಪರಿಹರಿಸಿಕೊಳ್ಳುತ್ತೇವೆ ಎಂದ ಸಚಿವ