Asianet Suvarna News Asianet Suvarna News

ಶಿರೂರು ಶ್ರೀ ನಿಗೂಢ ಸಾವು: ಚುರುಕುಗೊಂಡ ತನಿಖೆ

ಉಡುಪಿ ಶಿರೂರು ಶ್ರೀಗಳು ವಿಧಿವಶರಾಗಿ ಒಂದು ದಿನ ಕಳೆದಿದೆ. ಶ್ರೀಗಳ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಕೃಷ್ಣಮಠದ ಮೂವರು ಸ್ವಾಮಿಜೀಗಳನ್ನು ವಿಚಾರಣೆ ನಡೆಸಿದ್ದಾರೆ.ಶಿರೂರು ಮಠವನ್ನು ಪೊಲೀಸರು ಈಗಾಗಲೇ ಸುಪರ್ದಿಗೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. 

ಉಡುಪಿ ಶಿರೂರು ಶ್ರೀಗಳು ವಿಧಿವಶರಾಗಿ ಒಂದು ದಿನ ಕಳೆದಿದೆ. ಶ್ರೀಗಳ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಕೃಷ್ಣಮಠದ ಮೂವರು ಸ್ವಾಮಿಜೀಗಳನ್ನು ವಿಚಾರಣೆ ನಡೆಸಿದ್ದಾರೆ.ಶಿರೂರು ಮಠವನ್ನು ಪೊಲೀಸರು ಈಗಾಗಲೇ ಸುಪರ್ದಿಗೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.