Asianet Suvarna News Asianet Suvarna News

ಪೊಲೀಸರಿಂದ ಮೂವರು ಶ್ರೀಗಳ ವಿಚಾರಣೆ; ತಡಬಡಾಯಿಸಿದ ಶ್ರೀಗಳು

ಶಿರೂರು ಶ್ರೀ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ. ಅಂತ್ಯಸಂಸ್ಕಾರದ ಬೆನ್ನಲ್ಲೇ ಪೊಲೀಸರು ಮೂವರು ಶ್ರೀಗಳ  ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗೆ ಸ್ವಾಮೀಜಿಗಳು ತಡಬಡಾಯಿಸಿ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಶಿರೂರು ಶ್ರೀ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ. ಅಂತ್ಯಸಂಸ್ಕಾರದ ಬೆನ್ನಲ್ಲೇ ಪೊಲೀಸರು ಮೂವರು ಶ್ರೀಗಳ  ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗೆ ಸ್ವಾಮೀಜಿಗಳು ತಡಬಡಾಯಿಸಿ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. 

Video Top Stories