Asianet Suvarna News Asianet Suvarna News

‘ಶಿರೂರು ಶ್ರೀ ಸಾವಿಗೆ ಮದ್ಯ-ಮಾನಿನಿ ಸಂಪರ್ಕವೇ ಕಾರಣ’

ಕಳೆದ ಜುಲೈಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ಉಡುಪಿ ಕೃಷ್ಣಮಠದ ಶಿರೂರು ಶ್ರೀಗಳ ಸಾವಿನ ವಿಚಾರವಾಗಿ ಮಾತನಾಡಿದ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಗಳು, ಮದ್ಯ-ಮಾನಿನಿಯರ ಸಂಪರ್ಕವೇ ಕಾರಣವೆಂದು ಪುನರುಚ್ಚರಿಸಿದ್ದಾರೆ. 

ಕಳೆದ ಜುಲೈಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ಉಡುಪಿ ಕೃಷ್ಣಮಠದ ಶಿರೂರು ಶ್ರೀಗಳ ಸಾವಿನ ವಿಚಾರವಾಗಿ ಮಾತನಾಡಿದ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಗಳು, ಮದ್ಯ-ಮಾನಿನಿಯರ ಸಂಪರ್ಕವೇ ಕಾರಣವೆಂದು ಪುನರುಚ್ಚರಿಸಿದ್ದಾರೆ. 

Video Top Stories