ಗೌರಿ ಹಂತಕರಿಂದ ಬಯಲಾಯಿತು ದಕ್ಷಿಣ ಭಾರತವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ
- ಖ್ಯಾತ ನಟ ಪ್ರಕಾಶ್ ರೈ ಹತ್ಯೆಗೆ ಸ್ಕೆಚ್ ಹಾಕಿದ್ದ ಗೌರಿ ಹಂತಕರು
- ಗೌರಿ ಹತ್ಯೆ ಬಳಿಕ ಬಿಜೆಪಿ, ಪ್ರಧಾನಿ ಮೋದಿ ಟಾರ್ಗೆಟ್ ಮಾಡಿದ್ದ ಪ್ರಕಾಶ್ ರೈ
- ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಹತ್ಯೆಗೂ ಸಿದ್ಧವಾಗಿತ್ತು ಪ್ಲಾನ್
- ಕಾರ್ನಾಡ್ ಹತ್ಯೆಗೆ ‘ಆಪರೇಷನ್ ಕಾಕಾ’ ಎಂದು ಹೆಸರಿಟ್ಟಿದ್ದ ಹಂತಕರು
- ಖ್ಯಾತ ನಟ ಪ್ರಕಾಶ್ ರೈ ಹತ್ಯೆಗೆ ಸ್ಕೆಚ್ ಹಾಕಿದ್ದ ಗೌರಿ ಹಂತಕರು
- ಗೌರಿ ಹತ್ಯೆ ಬಳಿಕ ಬಿಜೆಪಿ, ಪ್ರಧಾನಿ ಮೋದಿ ಟಾರ್ಗೆಟ್ ಮಾಡಿದ್ದ ಪ್ರಕಾಶ್ ರೈ
- ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಹತ್ಯೆಗೂ ಸಿದ್ಧವಾಗಿತ್ತು ಪ್ಲಾನ್
- ಕಾರ್ನಾಡ್ ಹತ್ಯೆಗೆ ‘ಆಪರೇಷನ್ ಕಾಕಾ’ ಎಂದು ಹೆಸರಿಟ್ಟಿದ್ದ ಹಂತಕರು