Asianet Suvarna News Asianet Suvarna News

ಶಿರೂರು ಶ್ರೀ ಸಾವು: ಡಿವಿಆರ್ ನಾಪತ್ತೆ ಹಿಂದಿನ 3 ಸಾಧ್ಯತೆಗಳಿವು!

ಉಡುಪಿ ಕೃಷ್ಣ ಮಠದ ಶಿರೂರು ಶ್ರೀಯ ಅನುಮಾನಾಸ್ಪದ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಶ್ರಿಗಳ ಸಾವಿನ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲು ಇನ್ನೂ 3 ದಿನ ವಿಳಂಬವಾಗಬಹುದೆನ್ನಲಾಗಿದೆ.  ಈ ನಡುವೆ ಶಿರೂರು ಮಠದಿಂದ ನಾಪತ್ತೆಯಾದ ಡಿವಿಆರ್ ಸಿಕ್ಕಿದೆ. ಡಿವಿಆರ್ ನಾಪತ್ತೆಯಾಗಲು ಕಾರಣಗಳೇನು? ನೋಡೋಣ ಈ ಸ್ಟೋರಿಯಲ್ಲಿ...  

ಉಡುಪಿ ಕೃಷ್ಣ ಮಠದ ಶಿರೂರು ಶ್ರೀಯ ಅನುಮಾನಾಸ್ಪದ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಶ್ರಿಗಳ ಸಾವಿನ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲು ಇನ್ನೂ 3 ದಿನ ವಿಳಂಬವಾಗಬಹುದೆನ್ನಲಾಗಿದೆ.  ಈ ನಡುವೆ ಶಿರೂರು ಮಠದಿಂದ ನಾಪತ್ತೆಯಾದ ಡಿವಿಆರ್ ಸಿಕ್ಕಿದೆ. ಡಿವಿಆರ್ ನಾಪತ್ತೆಯಾಗಲು ಕಾರಣಗಳೇನು? ನೋಡೋಣ ಈ ಸ್ಟೋರಿಯಲ್ಲಿ...  

Video Top Stories