Asianet Suvarna News Asianet Suvarna News

ಸುವರ್ಣ ನ್ಯೂಸ್ ಜೊತೆ ಕಂಬಾರರ ಸಾಹಿತ್ಯ ಸಂಭ್ರಮ

84 ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ ಧಾರವಾಡ. ಕಂಬಾರರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಜ.04 ರಿಂದ ಶುರುವಾದ ಈ ಸಮ್ಮೇಳನ ಜ. 6 ಕ್ಕೆ ಮುಕ್ತಾಯವಾಗಲಿದೆ. ಸಮ್ಮೇಳನಕ್ಕೆ ಧಾರವಾಡ ಮದುವಣಗಿತ್ತಿಯಂತೆ ಸಜ್ಜಾಗಿದೆ. ಸಾಹಿತ್ಯ ಸಮ್ಮೇಳನದ ಸಂಭ್ರಮದ ಬಗ್ಗೆ ಸ್ವತಃ ಕಂಬಾರರೇ ಮಾತನಾಡಿದ್ದಾರೆ.  ಕಸಾಪ ಅಧ್ಯಕ್ಷ ಮನು ಬಳಿಗಾರ್ ಸುವರ್ಣ ನ್ಯೂಸ್ ಪರವಾಗಿ ಕಂಬಾರರನ್ನು ಮಾತನಾಡಿಸಿದ್ದಾರೆ. ಏನ್  ಹೇಳಿದ್ದಾರೆ ಇಲ್ಲಿದೆ ಕೇಳಿ. 

84 ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ ಧಾರವಾಡ. ಕಂಬಾರರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಜ.04 ರಿಂದ ಶುರುವಾದ ಈ ಸಮ್ಮೇಳನ ಜ. 6 ಕ್ಕೆ ಮುಕ್ತಾಯವಾಗಲಿದೆ. ಸಮ್ಮೇಳನಕ್ಕೆ ಧಾರವಾಡ ಮದುವಣಗಿತ್ತಿಯಂತೆ ಸಜ್ಜಾಗಿದೆ. ಸಾಹಿತ್ಯ ಸಮ್ಮೇಳನದ ಸಂಭ್ರಮದ ಬಗ್ಗೆ ಸ್ವತಃ ಕಂಬಾರರೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

Video Top Stories