Asianet Suvarna News Asianet Suvarna News

ಲೋಕಸಭಾ ಚುನಾವಣೆ: ’ಕಿಚಡಿ’ ಅಸ್ತ್ರ ಪ್ರಯೋಗಿಸಲಿದೆ ಬಿಜೆಪಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಫುಲ್ ಅಲರ್ಟ್ ಆಗಿದೆ. ಚುನಾವಣೆಯಲ್ಲಿ ದಲಿತರ ಮತ ಸೆಳೆಯಲು ಬಿಜೆಪಿ ಕಿಚಡಿ ಐಡಿಯಾ ಮೊರೆ ಹೋಗಿದೆ. ಜನವರಿ 6 ರಂದು ದೆಹಲಿಯಲ್ಲಿ ಮಹಾ ರ್ಯಾಲಿಯನ್ನು ಆಯೋಜಿಸಿದ್ದು ಅಲ್ಲಿ ದಲಿತರ ಮನೆಯಿಂದ ಅಕ್ಕಿ, ಬೇಳೆ ತಂದು 3 ಸಾವಿರ ಕೆಜಿ ಕಿಚಡಿ ತಯಾರಿಸಲಿದೆ ಕೇಸರಿ ಪಡೆ. ಈ ಸಮಾವೇಶದಲ್ಲಿ 3 ಲಕ್ಷ ದಲಿತರು ಭಾಗಿಯಾಗುವ ನಿರೀಕ್ಷೆಯಿದೆ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಫುಲ್ ಅಲರ್ಟ್ ಆಗಿದೆ. ಚುನಾವಣೆಯಲ್ಲಿ ದಲಿತರ ಮತ ಸೆಳೆಯಲು ಬಿಜೆಪಿ ಕಿಚಡಿ ಐಡಿಯಾ ಮೊರೆ ಹೋಗಿದೆ. ಜನವರಿ 6 ರಂದು ದೆಹಲಿಯಲ್ಲಿ ಮಹಾ ರ್ಯಾಲಿಯನ್ನು ಆಯೋಜಿಸಿದ್ದು ಅಲ್ಲಿ ದಲಿತರ ಮನೆಯಿಂದ ಅಕ್ಕಿ, ಬೇಳೆ ತಂದು 3 ಸಾವಿರ ಕೆಜಿ ಕಿಚಡಿ ತಯಾರಿಸಲಿದೆ ಕೇಸರಿ ಪಡೆ. ಈ ಸಮಾವೇಶದಲ್ಲಿ 3 ಲಕ್ಷ ದಲಿತರು ಭಾಗಿಯಾಗುವ ನಿರೀಕ್ಷೆಯಿದೆ.