Asianet Suvarna News Asianet Suvarna News

ಸುವರ್ಣ ನ್ಯೂಸ್ ಕಳಕಳಿಗೆ ಗುರೂಜಿ ಶ್ಲಾಘನೆ

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಸುವರ್ಣ ನ್ಯೂಸ್ ಸಾಮಾಜಿಕ ಕಳಕಳಿಗೆ ಆನಂದ್ ಗುರೂಜಿ ಶ್ಲಾಘಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಗುರೂಜಿಯ ಮಾತುಗಳನ್ನು ನೀವೂ ಒಮ್ಮೆ ಕೇಳಿ. 

First Published Aug 23, 2018, 6:04 PM IST | Last Updated Sep 9, 2018, 10:15 PM IST

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಸುವರ್ಣ ನ್ಯೂಸ್ ಸಾಮಾಜಿಕ ಕಳಕಳಿಗೆ ಆನಂದ್ ಗುರೂಜಿ ಶ್ಲಾಘಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಗುರೂಜಿಯ ಮಾತುಗಳನ್ನು ನೀವೂ ಒಮ್ಮೆ ಕೇಳಿ.