Asianet Suvarna News Asianet Suvarna News

ಸಿಎಂ ಆದೇಶಕ್ಕೆ ಬೆಲೆ ಕೊಡದ ಅಧಿಕಾರಿಗಳು!

ರೈತರಿಗೆ ಪರಿಹಾರ ನೀಡದೇ ನಡೆಯುತ್ತಿರುವ ಪವರ್ ಗ್ರಿಡ್ ಕಾಮಗಾರಿಯನ್ನು ನಿಲ್ಲಿಸುವಂತೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆದೇಶ ನೀಡಿದ್ದರೂ, ಅಧಿಕಾರಿಗಳು ಕೆಲಸವನ್ನು ಮುಂದುವರಿಸಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಈ ವೇಳೆ ರೈತರು ವಿದ್ಯುತ್ ಕಂಬ ಹತ್ತಿ ಪ್ರತಿಭಟನೆ ನಡೆಸಿದ್ದಾರೆ. 

ರೈತರಿಗೆ ಪರಿಹಾರ ನೀಡದೇ ನಡೆಯುತ್ತಿರುವ ಪವರ್ ಗ್ರಿಡ್ ಕಾಮಗಾರಿಯನ್ನು ನಿಲ್ಲಿಸುವಂತೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆದೇಶ ನೀಡಿದ್ದರೂ, ಅಧಿಕಾರಿಗಳು ಕೆಲಸವನ್ನು ಮುಂದುವರಿಸಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಈ ವೇಳೆ ರೈತರು ವಿದ್ಯುತ್ ಕಂಬ ಹತ್ತಿ ಪ್ರತಿಭಟನೆ ನಡೆಸಿದ್ದಾರೆ.