ಜನ್ ಕೀ ಬಾತ್: ಬೇಲೂರಿನಲ್ಲಿ ಮತದಾರರ ಲೆಕ್ಕಾಚಾರ ಏನು?
ಮೆ. ೧೨ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬರೇ ರಾಜಕಾರಣಿಗಳಲ್ಲ, ರಾಜ್ಯದ ಜನತೆಯು ಸಿದ್ಧರಾಗುತ್ತಿದ್ದಾರೆ. ಪಕ್ಷಗಳ ರಾಜಕೀಯ, ಸ್ಥಳೀಯ ಅಭ್ಯರ್ಥಿಗಳ ಮೆರಿಟ್ಸ್-ಡಿಮೆರಿಟ್ಸ್’ಗಳು ಜನರ ಚರ್ಚೆಯ ಕೇಂದ್ರಬಿಂದುವಾಗಿದೆ. ಅಂತಹುದರಲ್ಲಿ ಜನರ ನಾಡಿಮಿಡಿತ ಅರಿಯಲು ’ಜನ್ ಕೀ ಬಾತ್’ ತಂಡ ರಾಜ್ಯಾದ್ಯಂತ ಸಂಚರಿಸಿದೆ. ಹಾಸನ ಜಿಲ್ಲೆಯ ಬೇಲೂರು ಜನ ಏನು ಲೆಕ್ಕಾಚಾರ ಹಾಕುತ್ತಿದ್ದಾರೆ ನೋಡೋಣ....
ಮೆ. ೧೨ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬರೇ ರಾಜಕಾರಣಿಗಳಲ್ಲ, ರಾಜ್ಯದ ಜನತೆಯು ಸಿದ್ಧರಾಗುತ್ತಿದ್ದಾರೆ. ಪಕ್ಷಗಳ ರಾಜಕೀಯ, ಸ್ಥಳೀಯ ಅಭ್ಯರ್ಥಿಗಳ ಮೆರಿಟ್ಸ್-ಡಿಮೆರಿಟ್ಸ್’ಗಳು ಜನರ ಚರ್ಚೆಯ ಕೇಂದ್ರಬಿಂದುವಾಗಿದೆ. ಅಂತಹುದರಲ್ಲಿ ಜನರ ನಾಡಿಮಿಡಿತ ಅರಿಯಲು ’ಜನ್ ಕೀ ಬಾತ್’ ತಂಡ ರಾಜ್ಯಾದ್ಯಂತ ಸಂಚರಿಸಿದೆ. ಹಾಸನ ಜಿಲ್ಲೆಯ ಬೇಲೂರು ಜನ ಏನು ಲೆಕ್ಕಾಚಾರ ಹಾಕುತ್ತಿದ್ದಾರೆ ನೋಡೋಣ....