Asianet Suvarna News Asianet Suvarna News

ಎಲೆಕ್ಷನ್ ಎನ್‌ಕೌಂಟರ್ | ಸಿಎಂ ಆಗುವುದು ತಿರುಕನ ಕನಸು: ಆಂಜನೇಯ

ಆಂಜನೇಯ ಅವರ ಬಳಿ ತಮ್ಮ ಕಡೆಯವರಿಗೆ ಮಾತ್ರ ಪ್ರಾಶಸ್ತ್ಯ... ಎಲ್ಲ  ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲ್ಲ... ಅವರ ಕ್ಷೇತ್ರಕ್ಕೆ ಮಾತ್ರ ಮಂತ್ರಿಯಾಗಿದ್ದಾರೆ... ತಮ್ಮ ಸಂಬಂಧಿಕರಿಗೆ ಮಾತ್ರ ಟಿಕೆಟ್ ಕೊಡಿಸ್ತಾರೆ... ಆಂಜನೇಯ ಹಾಸ್ಟೆಲ್ ಮಕ್ಕಳ ಹಾಸಿಗೆ-ದಿಂಬು ತಿಂದ್ರು...ಹಗರಣ ಮಾಡಿದ್ರು...ಸಿಎಂ ಆಗಲು ಆಂಜನೇಯ ಸಮರ್ಥರಲ್ಲ.... ಈ ಎಲ್ಲಾ ಆರೋಪಗಳಿಗೆ ಏನಂತಾರೆ ಸಚಿವ ಎಚ್ ಆಂಜನೇಯ? ನೋಡಿ ’ಎಲೆಕ್ಷನ್ ಎನ್‌ಕೌಂಟರ್ ವಿತ್ ಆಂಜನೇಯ’   

ಆಂಜನೇಯ ಅವರ ಬಳಿ ತಮ್ಮ ಕಡೆಯವರಿಗೆ ಮಾತ್ರ ಪ್ರಾಶಸ್ತ್ಯ... ಎಲ್ಲ  ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲ್ಲ... ಅವರ ಕ್ಷೇತ್ರಕ್ಕೆ ಮಾತ್ರ ಮಂತ್ರಿಯಾಗಿದ್ದಾರೆ... ತಮ್ಮ ಸಂಬಂಧಿಕರಿಗೆ ಮಾತ್ರ ಟಿಕೆಟ್ ಕೊಡಿಸ್ತಾರೆ... ಆಂಜನೇಯ ಹಾಸ್ಟೆಲ್ ಮಕ್ಕಳ ಹಾಸಿಗೆ-ದಿಂಬು ತಿಂದ್ರು...ಹಗರಣ ಮಾಡಿದ್ರು...ಸಿಎಂ ಆಗಲು ಆಂಜನೇಯ ಸಮರ್ಥರಲ್ಲ.... ಈ ಎಲ್ಲಾ ಆರೋಪಗಳಿಗೆ ಏನಂತಾರೆ ಸಚಿವ ಎಚ್ ಆಂಜನೇಯ? ನೋಡಿ ’ಎಲೆಕ್ಷನ್ ಎನ್‌ಕೌಂಟರ್ ವಿತ್ ಆಂಜನೇಯ’   

Video Top Stories