ಬಿಹಾರದಲ್ಲಿ ಪ್ರವಾಸ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ರಾಹುಲ್ ಗಾಂಧಿಯವರ ಭದ್ರತೆಯನ್ನು ಭೇದಿಸಿ ಅಪ್ಪಿಕೊಂಡ ಘಟನೆ ನಡೆದಿದೆ.
- Home
- News
- India News
- India Latest News Live: ಭದ್ರತೆ ಉಲ್ಲಂಘಿಸಿ ಓಡೋಡಿ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡ ಯುವಕ
India Latest News Live: ಭದ್ರತೆ ಉಲ್ಲಂಘಿಸಿ ಓಡೋಡಿ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡ ಯುವಕ

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಬರೋಬ್ಬರಿ 36 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದ್ದು, ಪುಟ್ಟ ಮಗನ ಎದುರೇ ದುರಂತ ನಡೆದಿದೆ. ತಾಯಿಗೆ ಅತ್ಯಂತ ಕ್ರೂರವಾಗಿ ತಂದೆ ಹಲ್ಲೆ ಮಾಡಿದ್ದಾರೆ, ತಾಯಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ ಎಂದು ಕಣ್ಣೀರಿಡುತ್ತಾ, ಭಯದಿಂದಲೇ ಘಟನೆ ವಿವರಿಸಿದ್ದಾನೆ. ಈ ಪ್ರಕರಣ ಸಂಬಂಧ ಪತಿ ಅರೆಸ್ಟ್ ಆಗಿದ್ದರೆ, ಪತಿಯ ತಂದೆ, ಸಹೋದರ ನಾಪತ್ತೆಯಾಗಿದ್ದಾರೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಲೈವ್ ಅಪ್ಡೇಟ್ ಇಲ್ಲಿದೆ.
India Latest News Live:ಭದ್ರತೆ ಉಲ್ಲಂಘಿಸಿ ಓಡೋಡಿ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡ ಯುವಕ
India Latest News Live:ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ ಅಬ್ಬರ; ಸೇತುವೆ ಕುಸಿತ, ಜನಜೀವನ ಅಸ್ತವ್ಯಸ್ತ
India Latest News Live:ಗ್ರೇಟರ್ ನೋಯ್ಡಾದ ಅಮ್ಮ ಮಗ ಸೇರಿ ಸೊಸೆಗೆ ಬೆಂಕಿ ಹಚ್ಚಿ ಕೊಂದ ಕೇಸ್ - ಮಗನಿಗೆ ಗುಂಡೇಟಿನ ಬಳಿಕ ಅತ್ತೆಯೂ ಅಂದರ್
ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಪತಿ ವಿಪಿನ್ ಭಾಟಿ ಎನ್ಕೌಂಟರ್ ನಂತರ, ಆತನ ತಾಯಿ ದಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನೆದುರೇ ನಡೆದ ಈ ಭೀಕರ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
India Latest News Live:ಮೆಟ್ರೋದಲ್ಲಿ ಸೀಟಿನ ಬೆಲೆ ಎಷ್ಟು ಗೊತ್ತಾ? ಕೂದಲು ಹಿಡಿದು ಎಳೆದಾಡಿಕೊಂಡ ಲೇಡಿಸ್
ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಕೂದಲು ಹಿಡಿದು ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
India Latest News Live:19ರ ಗೆಳೆಯನನ್ನು 12 ಲಕ್ಷಕ್ಕೆ ಮಾರಾಟ ಮಾಡಿದ 17ರ ಬ್ಯುಟಿಫುಲ್ ಪ್ರೇಯಸಿ
ಚೀನೀ ಕ್ರಿಮಿನಲ್ ಗ್ಯಾಂಗ್ಗಳು ಇಂತಹ ಟೆಲಿಕಾಂ ವಂಚನೆಗಳ ಹಿಂದೆ ಇವೆ ಎಂದು ವರದಿಗಳು ಹೇಳುತ್ತವೆ.
India Latest News Live:ಶಾಪಿಂಗ್ ಮಾಲ್ನ ಡ್ರೆಸ್ಸಿಂಗ್ ರೂಮ್ನಲ್ಲಿ ಚೇಳು ಕಡಿತ - ಯುವತಿ ಆಸ್ಪತ್ರೆಗೆ ದಾಖಲು
ಶಾಪಿಂಗ್ ಮಾಲ್ನ ಡ್ರೆಸ್ಸಿಂಗ್ ರೂಮ್ನಲ್ಲಿ ಬಟ್ಟೆ ಬದಲಿಸುತ್ತಿದ್ದೆ ಯುವತಿಗೆ ಚೇಳು ಕಚ್ಚಿದ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
India Latest News Live:ನೋಯ್ಡಾದಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪ್ರಕರಣ - ಪೊಲೀಸರಿಂದ ಗಂಡನಿಗೆ ಗುಂಡೇಟು
ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ ವಿಪಿನ್ ಭಾಟಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.
India Latest News Live:ಎಚ್ಚರ... ಎಚ್ಚರ! Whatsappಗೆ ಬಂದ ಮದ್ವೆ ಪತ್ರಿಕೆ ಓಪನ್ ಮಾಡಿ 2 ಲಕ್ಷ ಕಳಕೊಂಡ ಸರ್ಕಾರಿ ನೌಕರ!
WhatsAppಗೆ ಯಾರಾದರೂ ಯಾವುದೇ ರೀತಿಯ ಇನ್ವಿಟೇಷನ್ ಕಳುಹಿಸಿದರೆ ಓಪನ್ ಮಾಡುವ ಮುನ್ನ ಇರಲಿ ಎಚ್ಚರ. ನಿಮ್ಮ ಬಳಿ ನಂಬರ್ ಸೇವ್ ಆಗದೇ ಇದ್ದರೆ ಮೈಯೆಲ್ಲಾ ಕಣ್ಣಾಗಿರಲಿ. ಇಲ್ಲದಿದ್ರೆ ಲಕ್ಷ ಲಕ್ಷ ಕಳಕೊಳ್ತೀರಾ! ಆಗಿದ್ದೇನು ನೋಡಿ...
India Latest News Live:ಕಾಯಬೇಕಾದವನೇ ಮೇಯಲೆತ್ನಿಸಿದ - ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿಯ ಅಸಭ್ಯವಾಗಿ ಮುಟ್ಟಿದ ರೈಲ್ವೆ ಪೊಲೀಸ್
ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲಿನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳ ಜೊತೆ ರೈಲ್ವೆ ಪೊಲೀಸ್ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.
India Latest News Live:ಕೆ ಡ್ರಾಮಾದಲ್ಲಿ ಅರಬ್, ಭಾರತೀಯ ಸಂಸ್ಕೃತಿಯ ಅವಹೇಳನ - ಕ್ಷಮೆ ಕೇಳಿದ ಎಂಬಿಸಿ
ಕೆ-ಡ್ರಾಮಾ 'ಟು ದಿ ಮೂನ್' ಟೀಸರ್ನಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿಯನ್ನು ಅವಹೇಳನ ಮಾಡಿರುವ ಆರೋಪ ಕೇಳಿಬಂದಿದ್ದು, ವ್ಯಾಪಕ ಟೀಕೆಗಳ ನಂತರ ಪ್ರಸಾರಕರು ಕ್ಷಮೆ ಯಾಚಿಸಿದ್ದಾರೆ.
India Latest News Live:ಡಿ ಮಾರ್ಟ್ನಲ್ಲಿ ಅರ್ಧ ಬೆಲೆಗೆ ಸಾಮಾನುಗಳ ಮಾರಾಟ; ಇದು ಹಬ್ಬದ ಸ್ಪೆಷಲ್ ಆಫರ್!
India Latest News Live:3 ದಶಕಗಳ ಹಿಂದೆ ಮಾಡಿದ ಕೇವಲ 7000 ರೂ ಹೂಡಿಕೆ - ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ ನಾಯ್ಡು
ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ. ಇವರ ಶ್ರೀಮಂತಿಕೆಗೆ ಕಾರಣಾಗಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
India Latest News Live:ಸೂಚನೆ ನೀಡದೇ ಡೋರ್ ತೆಗೆದ ಕಾರು ಚಾಲಕನ ಎಡವಟ್ಟಿಗೆ ಪ್ರಾಣಬಿಟ್ಟ ಯುವ ಕ್ರಿಕೆಟಿಗ
India Latest News Live:36 ಲಕ್ಷ ರೂ ವರದಕ್ಷಿಣೆ ಕಿರುಕುಳಕ್ಕೆ 28 ವರ್ಷದ ನಿಕ್ಕಿ ಬಲಿ
ಪತಿ ಹಾಗೂ ಪತಿಯ ಪೋಷಕರು ನಿಕ್ಕಿ ಮೇಲೆ ಹಲ್ಲೆ ಮಾಡಿದ್ದಾರೆ. 36 ಲಕ್ಷ ರೂಪಾಯಿ ತಂದರೆ ಮಾತ್ರ ಮನೆಗೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಬದುಕನ್ನೇ ಅಂತ್ಯಗೊಳಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.