32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಸೈಕಲ್ ಜಾಥ
32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.

<p><br />32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.</p>
32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.
<p><br />ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.</p>
ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.
<p>ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.</p>
ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.
<p>ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.</p>
ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
<p>ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.</p>
ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.
<p>ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.</p>
ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.
<p>32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ</p>
32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ