MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಸೈಕಲ್ ಜಾಥ

32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಸೈಕಲ್ ಜಾಥ

32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.

1 Min read
Suvarna News | Asianet News
Published : Feb 16 2021, 03:17 PM IST
Share this Photo Gallery
  • FB
  • TW
  • Linkdin
  • Whatsapp
17
<p><br />32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.</p>

<p><br />32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.</p>


32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.

27
<p><br />ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.</p>

<p><br />ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.</p>


ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

37
<p>ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.</p>

<p>ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.</p>

ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.

47
<p>ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾ‌ಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.</p>

<p>ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾ‌ಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.</p>

ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾ‌ಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

57
<p>ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.</p>

<p>ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.</p>

ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.

67
<p>ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.</p>

<p>ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.</p>

ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.

77
<p>32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ</p>

<p>32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ</p>

32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved