’ಅಂಬಿ ಮನಸ್ಸು ಮಾಡಿದ್ರೆ ಸಿಎಂ ಆಗುತ್ತಿದ್ದರು’ : ಜಗ್ಗೇಶ್
ಅಂಬರೀಶ್ ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗಬಹುದಿತ್ತು. ಯಾವ ರಾಜನಿಗೂ ಸಿಗದೇ ಇರುವ ಯೋಗ ಅವರಿಗೆ ಸಿಕ್ಕಿದೆ. ಅವರು ರಾಜಕೀಯ ಆರಂಭಿಸಿದಾಗಿನಿಂದಲೂ ನಾವೆಲ್ಲಾ ನೋಡಿಕೊಂಡು ಬೆಳೆದಿದ್ದೇವೆ. ಅವರ ಭಾಷಣಗಳನ್ನು ಕೇಳಿದ್ದೇವೆ. ಅವರು ಮನಸ್ಸು ಮಾಡಿದ್ದರೆ ಸಿಎಂ ಆಗಬಹುದಿತ್ತು ಎಂದು ಜಗ್ಗೇಶ್ ಹೇಳಿದ್ದಾರೆ.
ಅಂಬರೀಶ್ ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗಬಹುದಿತ್ತು. ಯಾವ ರಾಜನಿಗೂ ಸಿಗದೇ ಇರುವ ಯೋಗ ಅವರಿಗೆ ಸಿಕ್ಕಿದೆ. ಅವರು ರಾಜಕೀಯ ಆರಂಭಿಸಿದಾಗಿನಿಂದಲೂ ನಾವೆಲ್ಲಾ ನೋಡಿಕೊಂಡು ಬೆಳೆದಿದ್ದೇವೆ. ಅವರ ಭಾಷಣಗಳನ್ನು ಕೇಳಿದ್ದೇವೆ. ಅವರು ಮನಸ್ಸು ಮಾಡಿದ್ದರೆ ಸಿಎಂ ಆಗಬಹುದಿತ್ತು ಎಂದು ಜಗ್ಗೇಶ್ ಹೇಳಿದ್ದಾರೆ.