Asianet Suvarna News Asianet Suvarna News

’ಡೋಂಟ್ ವರಿ ಕೇರಳ’ ಹಾಡಿನ ಮೂಲಕ ಸಾಂತ್ವನ ಹೇಳಿದ ರೆಹಮಾನ್

ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಸಂಗೀತ ಮಾಂತ್ರಿ ಎ ಆರ್ ರೆಹಮಾನ್ ಸಾಂತ್ವನ ಹೇಳಿದ್ದಾರೆ. 'ಡೋಂಟ್ ವರಿ ಕೇರಳ...' ಎಂದು ಹಾಡನ್ನು ಹಾಡಿದ್ದಾರೆ. 

ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಸಂಗೀತ ಮಾಂತ್ರಿ ಎ ಆರ್ ರೆಹಮಾನ್ ಸಾಂತ್ವನ ಹೇಳಿದ್ದಾರೆ. 'ಡೋಂಟ್ ವರಿ ಕೇರಳ...' ಎಂದು ಹಾಡನ್ನು ಹಾಡಿದ್ದಾರೆ.