ಕೊರೋನಾ ಸೋಂಕಿತರ ಅತಿರೇಕದ ಚಟ: ದುಶ್ಚಟಕ್ಕೆ ಸಾಕ್ಷಿಯಾದ ಹಜ್‌ ಭವನ..!

Jul 11, 2020, 1:36 PM IST

ಬೆಂಗಳೂರು(ಜು.11): ಇಡೀ ರಾಜ್ಯ ಮಹಾಮಾರಿ ಕೊರೋನಾ ವೈರಸ್‌ ಹಾವಳಿಯಿಂದ ತತ್ತರಿಸಿ ಹೋಗಿದೆ. ಆದರೆ, ಕೋವಿಡ್‌ ಸೋಂಕಿತರ ಚಟಗಳು ಮಾತ್ರ ನಿಲ್ತಿಲ್ಲ. ಕ್ವಾರಂಟೈನ್‌ ಕೇಂದ್ರವಾದ ಹಜ್‌ ಭವನದಲ್ಲಿ ಸಿಗರೇಟ್‌ ಹಾಗೂ ಮದ್ಯ ಸಿಗುತ್ತಿದೆ. ದುಡ್ಡಿನ ಆಸೆಗಾಗು ಕ್ವಾರಂಟೈನ್‌ ಕೇಂದ್ರದ ಸಿಬ್ಬಂದಿ ಕೊರೋನಾ ರೋಗಿಗಳಿಗೆ ಸಿಗರೇಟ್‌ ಹಾಗೂ ಮದ್ಯ ತಂದು ಕೊಡುತ್ತಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. 

ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ ನೋಡಿ ವಾಹನ ಸವಾರರು ಥ್ರಿಲ್..!

ಈ ಮೂಲಕ ಕೊರೋನಾ ಸೋಂಕಿತರ ಚಟಕ್ಕೆ ಹಜ್‌ ಭವನ ಸಾಕ್ಷಿಯಾಗಿದೆ. ವೈದ್ಯರು ಸೂಚನೆ ನೀಡಿದರೂ ಕೋವಿಡ್‌ ಸೋಂಕಿತರು ಕ್ಯಾರೇ ಎನ್ನುತ್ತಿಲ್ಲ.