Bengaluru: ವಿಧಾನಸೌಧದಲ್ಲಿ ಕಾನೂನು ರಚನೆ ಬಗ್ಗೆ ಸಿದ್ದು ಕ್ಲಾಸ್, ವಿದ್ಯಾರ್ಥಿಗಳು ಫಿಧಾ.!

Mar 30, 2022, 9:14 AM IST

ವಿದ್ಯಾರ್ಥಿಗಳಿಗೆ ವಿಧಾನಸೌಧದಲ್ಲಿ (Vidhanasoudha) ಸಿದ್ದರಾಮಯ್ಯ (Siddaramaiah) ಕಾನೂನು ಪಾಠ ಮಾಡಿದ್ದಾರೆ. ಕಾನೂನು ರಚನೆ, ಬಜೆಟ್ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರದುರ್ಗ ಲಾ ಕಾಲೇಜು ವಿದ್ಯಾರ್ಥಿಗಳು ಫುಲ್ ಫಿದಾ..! 

ವ್ಯಾಪಾರ, ಮಾಂಸ ಖರೀದಿ ನಿಷೇದ ಆಯ್ತು. ಈಗ ಹೊಟೇಲ್‌ನಲ್ಲಿ ಊಟಕ್ಕೂ ಬಂತು ಖ್ಯಾತೆ. ಹಲಾಲ್ (Halal) ಬೋರ್ಡ್ ಕಾಣುವ ಹೊಟೇಲ್‌ಗಳಿಗೆ ಹೋಗಬೇಡಿ ಎನ್ನುವ ವಿಚಾರ ಸದ್ದು ಮಾಡುತ್ತಿದೆ. ಹಿಂದೂ ಸಂಘಟನೆಗಳ ಈ ಹೋರಾಟ ಸ್ವಾಗತಾರ್ಹ. ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿಸಬೇಡಿ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.