May 2, 2020, 12:44 PM IST
ಬೆಂಗಳೂರು (ಮೇ. 02): ಪಂಜಾಬ್ನಲ್ಲಿ ಸಿಲಿಕಿಕೊಂಡಿದ್ದ ಯುಕೆ ಪ್ರಜೆಗಳು ತವರಿಗೆ ವಾಪಸ್ಸಾಗಿದ್ದಾರೆ. ವಿಮಾನ ಮೂಲಕ 250 ಪ್ರಜೆಗಳನ್ನು ಯುಕೆಗೆ ವಾಪಸ್ ಕಳುಹಿಸಲಾಗಿದೆ. ಬ್ರಿಟಿಷ್ ಏರ್ವೇ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪಾಸಿಟೀವ್ ಕೇಸ್ಗಳು ಹೆಚ್ಚಾದ ಹಿನ್ನಲೆ ದೆಹಲಿಯ ಸುತ್ತ ಇರು ಗಡಿ ಭಾಗವನ್ನು ತಾತ್ಕಾಲಿವಾಗಿ ಬಂದ್ ಮಾಡಲಾಗಿದೆ. 20 ದಿನಗಳ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಂಗ್ ಜಾಂಗ್ ಪ್ರತ್ಯಕ್ಷರಾಗಿದ್ದಾರೆ. ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ.
ಕೊರೋನಾ ಹಾಟ್ಸ್ಪಾಟ್ಗಳಲ್ಲಿ ಫುಲ್ ಅಲರ್ಟ್, ರೂಲ್ಸ್ ಮತ್ತಷ್ಟು ಕಠಿಣ..!