Jan 17, 2022, 5:15 PM IST
ಚಾಮರಾಜನಗರ (ಜ. 17):ಹುಣ್ಣಿಮೆ ಪ್ರಯುಕ್ತ ನಂಜನಗೂಡು ಶ್ರೀಕಂಠೇಶ್ವರನ ದರ್ಶನಕ್ಕೆ ಜನರ ದಂಡೇ ಹರಿದು ಬಂದಿದೆ. ಭಕ್ತಿಯಲ್ಲಿ ಕೊರೋನಾ ನಿಯಮವನ್ನೇ ಮರೆತಿದ್ದಾರೆ. ಇನ್ನು ನಿರ್ಬಂಧದ ನಡುವೆಯೇ ಟಿ ನರಸೀಪುರದಲ್ಲಿ ಅದ್ಧೂರಿ ಬಂಡಿ ಉತ್ಸವ ನಡೆದಿದೆ. ಮೂಗೂರು ಬಂಡಿ ಉತ್ಸವದಲ್ಲಿ ಮಾಸ್ಕ್, ಅಂತರವಿಲ್ಲದೇ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
Mekedatu Padayatre: ಪಾದಯಾತ್ರೆಯಿಂದ ಹಳ್ಳಿ ಹಳ್ಳಿಗೆ ಸೋಂಕು, ಕಾಂಗ್ರೆಸ್ ವಿರುದ್ಧ ಅಶೋಕ್ ಕಿಡಿ