Asianet Suvarna News Asianet Suvarna News

Mekedatu Padayatre: ಪಾದಯಾತ್ರೆಯಿಂದ ಹಳ್ಳಿ ಹಳ್ಳಿಗೆ ಸೋಂಕು, ಕಾಂಗ್ರೆಸ್ ವಿರುದ್ಧ ಅಶೋಕ್ ಕಿಡಿ

ಕಾಂಗ್ರೆಸ್ ಪಾದಯಾತ್ರೆಯಿಂದ (Mekedatu Padayatre) ಹಳ್ಳಿ ಹಳ್ಳಿಗೆ ಸೋಂಕು ಹರಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಪತ್ತೆಯಾಗಿದೆ. ಪಾಸಿಟಿವ್ ಆದವರ ಜೊತೆಯಲ್ಲಿದ್ದವರು ಏಕೆ ಕ್ವಾರಂಟೈನ್ ಆಗಿಲ್ಲ ಎಂದು ಆರ್ ಅಶೋಕ್ (R Ashok) ಪ್ರಶ್ನಿಸಿದ್ದಾರೆ. 

ಬೆಂಗಳೂರು (ಜ. 17): ಕಾಂಗ್ರೆಸ್ ಪಾದಯಾತ್ರೆಯಿಂದ (Mekedatu Padayatre) ಹಳ್ಳಿ ಹಳ್ಳಿಗೆ ಸೋಂಕು ಹರಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಪತ್ತೆಯಾಗಿದೆ. ಪಾಸಿಟಿವ್ ಆದವರ ಜೊತೆಯಲ್ಲಿದ್ದವರು ಏಕೆ ಕ್ವಾರಂಟೈನ್ ಆಗಿಲ್ಲ ಎಂದು ಆರ್ ಅಶೋಕ್ (R Ashok)ಪ್ರಶ್ನಿಸಿದ್ದಾರೆ. 

Covid Tough Rules: ರಾಜ್ಯದಲ್ಲಿ ರಿಲೀಫ್ ಸುಳಿವು ಕೊಟ್ಟ ಸಚಿವ ಆರ್ ಅಶೋಕ್

ಪಾದಯಾತ್ರೆ ಹೆಸರಿನಲ್ಲಿ ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಾಡಿದ ನಾಟಕ ಇದು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಕೋವಿಡ್ ಪಾಸಿಟಿವ್ ಬಂದಿದೆ, ಅವರು ಟೆಸ್ಟ್ ಮಾಡಿಸಿಕೊಂಡಿಲ್ಲ, ಅವರಿಂದ ಹಳ್ಳಿಗಳಿಗೂ ಹಬ್ಬಿದೆ' ಎಂದು ವ್ಯಂಗ್ಯವಾಡಿದ್ದಾರೆ.