ಗಾಂಧೀಜಿಗೆ ರಾಷ್ಟ್ರಪಿತ ಪಟ್ಟ: ನಾಲಿಗೆ ಹರಿಬಿಟ್ಟ ಶ್ರೀರಾಮ ಸೇನೆ ಮುಖಂಡ

Feb 20, 2020, 1:14 PM IST

ಗದಗ (ಫೆ.20): ಇತ್ತೀಚೆಗೆ ಗಾಂಧಿಜೀ ಸೋಗಲಾಡಿ ಎಂಬರ್ಥದಲ್ಲಿ ಹೇಳಿಕೆ ನೀಡಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಆಕ್ರೋಶಕ್ಕೆ ಗುರಿಯಾಗಿದ್ದರು. 

ಇದನ್ನೂ ನೋಡಿ | ಬಿಜೆಪಿಯಲ್ಲಿ ಮುಂದುವರಿದ ಪ್ರತ್ಯೇಕ ಸಭೆಗಳು! ಸಂಚಲನ ಮೂಡಿಸಿದೆ ಶಾಸಕರ ನಡೆ

ಈಗ ಗದಗದಲ್ಲಿ ಶ್ರೀರಾಮ ಸೇನೆಯ ಮುಖಂಡನೊಬ್ಬ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.

ಇದನ್ನೂ ನೋಡಿ | ಕ್ಷಮೆ ಕೇಳಲೂ ಬಗ್ಗದ ಹೆಗಡೆ; ಪ್ರಧಾನಿ ಮೋದಿ ಗರಂ

"