Feb 5, 2020, 5:21 PM IST
ಬೆಂಗಳೂರು (ಫೆ.05): ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿವಾಸ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಸಚಿವ ಸಂಪುಟ ಅಂತಿಮವಾಗಿರುವ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ದಂಡು ಈ ಹೊಸ 'ಪವರ್ ಸೆಂಟರ್'ಗೆ ಭೇಟಿ ನೀಡಿದೆ.
ಇದನ್ನೂ ನೋಡಿ | ನೆಂಟ ಯೋಗೇಶ್ವರಗೆ ಬಳುವಳಿಯಾಗಿ ಡಿಸಿಎಂ ಸ್ಥಾನ ತ್ಯಾಗ ಮಾಡಲಿ; ರೇಣುಕಾ ರಾಂಗ್...
ಅದರಲ್ಲಿ ಹೊಸಕೋಟೆಯಲ್ಲಿ ಸೋಲನ್ನುಂಡ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಕೂಡಾ ಒಬ್ಬರು. ವಿಜಯೇಂದ್ರರನ್ನು ಭೇಟಿಯಾಗಿ ಬಂದ ಎಂಟಿಬಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...
ಇದನ್ನೂ ನೋಡಿ | ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!