Feb 4, 2022, 11:39 AM IST
ಬೆಂಗಳೂರು (ಫೆ. 04): ಬಿಡಿಎ ಸೈಟ್ (BDA Sight) ಕೊಡಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ, ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ ಎಸ್ ನಾರಾಯಣ್ಗೆ (S Narayan) ಮಹಾಮೋಸ ಮಾಡಲಾಗಿದೆ. ಈ ಬಗ್ಗೆ ಒಂದೂವರೆ ವರ್ಷದ ಹಿಂದೆಯೇ ಎಸ್ ನಾರಾಯಣ್ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಇದೀಗ ನನಗೆ ನ್ಯಾಯ ಕೊಡಿಸಿ ಎಂದು ಸಿಸಿಬಿ ಮೊರೆ ಹೋಗಿದ್ದಾರೆ. ಹಿರಿಯ ನಟ ಅಭಿಜಿತ್ ಸೇರಿ ಐವರಿಂದ ಮೋಸವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮೋಸದ ಬಗ್ಗೆ ಸ್ವತಃ ಎಸ್ ನಾರಾಯಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
Sringeri: ಕೆಲಸ ಆಗ್ಬೇಕಂದ್ರೆ ಹಣಕ್ಕೆ ಡಿಮ್ಯಾಂಡ್, ಹಕ್ಕುಪತ್ರ ಕೇಳಿದ್ರೆ ಬೆದರಿಕೆ ಹಾಕ್ತಾರೆ ತಹಶೀಲ್ದಾರ್