Coronavirus Karnataka
Apr 3, 2020, 5:05 PM IST
ಬೆಂಗಳೂರಾಯ್ತು ಶಿವಮೊಗ್ಗದಲ್ಲೂ ಆಶಾ ಕಾರ್ಯಕರ್ತೆಗೆ ಗ್ರಾ. ಪಂ ಸದಸ್ಯ ಧಮ್ಕಿ ಹಾಕಿದ್ದಾರೆ. ಮನೆಗೆ ಕ್ವಾರಂಟೈನ್ ಫಲಕ ಹಾಕಿದ್ದಕ್ಕೆ ಸಿಟ್ಟಿಗೆದ್ದ ಗ್ರಾ. ಪಂ ಸದಸ್ಯ ಆಸಿಫ್ ಧಮ್ಕಿ ಹಾಕಿದ್ದಾರೆ. ಏನೇನಾಯ್ತು? ಘಟನೆ ಬಗ್ಗೆ ಆಶಾ ಕಾರ್ಯಕರ್ತೆ ಸ್ವಾತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನಿದು ಘಟನೆ? ಇಲ್ಲಿದೆ ನೋಡಿ!
'ಆಶಾ ಕಾರ್ಯಕರ್ತೆಯರಿಗೆ ಅಲ್ಲಿಗೆ ಹೋಗಲು ಅನುಮತಿ ಕೊಟ್ಟವರಾರು'? ಜಮೀರ್ ಅಹ್ಮದ್