'ಆಶಾ ಕಾರ್ಯಕರ್ತೆಯರಿಗೆ ಅಲ್ಲಿಗೆ ಹೋಗಲು ಅನುಮತಿ ಕೊಟ್ಟವರಾರು'? ಜಮೀರ್ ಅಹ್ಮದ್
'ನನ್ನ ಕ್ಷೇತ್ರದಲ್ಲಿ ನಾನೇ ಸಾಕಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೆನೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಪರೀಕ್ಷೆ ಮಾಡಿಸುವುದು ತಪ್ಪಲ್ಲ' ಎಂದು ಸಿಎಂ ಸಭೆ ಬಳಿಕ ಶಾಸಕ ಜಮೀರ್ ಖಾನ್ ಹೇಳಿದ್ದಾರೆ.
ಬೆಂಗಳೂರು (ಏ. 04): 'ನನ್ನ ಕ್ಷೇತ್ರದಲ್ಲಿ ನಾನೇ ಸಾಕಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೆನೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಪರೀಕ್ಷೆ ಮಾಡಿಸುವುದು ತಪ್ಪಲ್ಲ' ಎಂದು ಸಿಎಂ ಸಭೆ ಬಳಿಕ ಶಾಸಕ ಜಮೀರ್ ಖಾನ್ ಹೇಳಿದ್ದಾರೆ.
ಎಣ್ಣೆ ಬೇಕು ಅಣ್ಣಾ..! ಮದ್ಯ ಸಿಗದೇ ಕಂಗೆಟ್ಟ ಕುಡುಕರು ಮದ್ಯದಂಗಡಿಗೆ ಕನ್ನ ಇಟ್ರು!
' ನಮ್ಮ ಸಮುದಾಯದವರಿಗೆ ಮನವಿ ಮಾಡಿದ್ದೇನೆ. ಖುದ್ದು ಪರೀಕ್ಷೆಗೆ ಒಳಗಾಗಿ ಸರ್ಕಾರದ ಕ್ರಮಕ್ಕೆ ಸಾಥ್ ನೀಡಿ ಎಂದಿದ್ದೇನೆ. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಬಗ್ಗೆ ಮಾತನಾಡಿ, ಇವರಿಗೆ ಅನುಮತಿ ಕೊಟ್ಟವರಾರು'? ಎಂದು ಪ್ರಶ್ನಿಸಿದ್ದಾರೆ.