ಉಡುಪಿ ಡಾಬಾದಲ್ಲಿ ಚಾಯ್ ಪೇ ಚರ್ಚಾ ನಡೆಸಿದ ರಾಹುಲ್ ಗಾಂಧಿ

First Published Apr 27, 2018, 4:02 PM IST

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ರಾಜ್ಯದ ವಿವಿಧೆಡೆ ಪ್ರಚಾರ ನಡೆಸುತ್ತಿದ್ದಾರೆ ನಿನ್ನೆ ಉತ್ತರ ಕನ್ನಡದಲ್ಲಿ ಪ್ರಚಾರ ನಡೆಸಿದ ರಾಹುಲ್, ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಡುಪಿಯ ಡಾಬಾವೊಂದರಲ್ಲಿ ಚಾ ಜತೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು ಹೀಗೆ.

ಉಡುಪಿಯ ಡಾಬಾವೊಂದರಲ್ಲಿ ಟೀ ಸೇವಿಸಿದ ರಾಹುಲ್ ಗಾಂಧಿ
undefined
ರಾಹುಲ್ ಚಾಯ್ ಪೇ ಚರ್ಚಾ
undefined
ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ರಾಹುಲ್
undefined
ಸಿಎಂ, ಖರ್ಗೆ, ಡಿಕೆಶಿಯೊಂದಿಗೆ ರಾಹುಲ್
undefined
ಟೀಯೊಂದಿಗೆ ರಾಹುಲ್ ಉಭಯಕುಶಲೋಪರಿ
undefined
click me!