Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Published : May 02, 2024, 04:32 PM IST

ಅವಳನ್ನ ಕೊಂದವನು ತೀರ್ಥಯಾತ್ರೆಗೆ ಹೋಗಿದ್ದ..!
ದುಡ್ಡು ಕೊಡ್ತೀನಿ ಅಂದವನನ್ನ ನಂಬಿ ಹೋಗಿದ್ಲು..!
ಅವಳ ಹೆಣ ಹಾಕಿ ಸೀದಾ ನಂಜನಗೂಡಿಗೆ ಹೋಗಿದ್ದ..!


ಅವಳು 45 ವರ್ಷದ ಮಹಿಳೆ. ಗಂಡ ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಮಾಡ್ತಿದ್ಲು. ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ರು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದ ಹೆಂಡತಿ(Wife) ಮಿಸ್ಸಿಂಗ್. ಎಲ್ಲಿ ಹುಡುಕಿದ್ರೂ ಸಿಗದಿದ್ದಾಗ ಗಂಡ ಪೊಲೀಸ್ ಕಂಪ್ಲೆಂಟ್ ಕೊಟ್ಟ. ಆದ್ರೆ ಕೆಲವೇ ಗಂಟೆಗಳಲ್ಲಿ ಅವಳ ಮೃತದೇಹ (Murder) ಸಿಕ್ಕಿತ್ತು. ಹಂತಕ ಅವಳನ್ನ ಕೊಂದು ಪೆಟ್ರೋಲ್ ಹಾಕಿ ಸುಟ್ಟುಬಿಟ್ಟಿದ್ದ. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ್ದ ಪೊಲೀಸರು ಹಂತಕನನ್ನ ಸೆರೆ ಹಿಡಿದಿದ್ದೇ ರೋಚಕ. ಪೊಲೀಸರು(Police) ಸಂಗೀತಾಳ ಸೀರೆ ತುಂಡು ಹಿಡಿದುಕೊಂಡೇ ಈ ಕೇಸ್‌ ತನಿಖೆ ಆರಂಭಿಸಿದ್ರು. ಅಷ್ಟೇ ಅಲ್ಲ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭರತನೇ ಅವಳನ್ನ ಮುಗಿಸಿದ್ದಾನೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಆದ್ರೆ ಆತನನ್ನ ಅರೆಸ್ಟ್ ಮಾಡೋದಕ್ಕೆ ಬರೊಬ್ಬರಿ 10 ದಿನಗಳೇ ಬೇಕಾಗಿತ್ತು. 5 ವರ್ಷಗಳ ಹಿಂದೆ ಸಂಗೀತಾ ಮತ್ತು ಭರತ್ ಪರಿಚಯವಾಗಿದ್ರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು. ಇನ್ನೂ ಪ್ರೀಯಕರನ(Lover) ಕಷ್ಟಕ್ಕೆ ಅಂತ 2 ವರ್ಷದ ಹಿಂದೆ ಸಂಗೀತ ಭರತ್‌ಗೆ 2 ಲಕ್ಷ ಹಣ ಮತ್ತು ಒಂದಷ್ಟು ಒಡವೆ ಕೊಟ್ಟಿದ್ಲು. ಆದ್ರೆ ಇತ್ತಿಚೆಗೆ ಸಂಗೀತಾ ಅದನ್ನ ವಾಪಸ್ ಕೇಳಿದ್ಲು. ಆದ್ರೆ ಭರತ್ ಮಾತ್ರ ಅವಳ ಹಣ ವಾಪಸ್ ಕೊಡುವ ಮನಸ್ಸು ಮಾಡಲಿಲ್ಲ. ಅವಳ ಟಾರ್ಚರ್ ಜಾಸ್ತಿಯಾಯ್ತು. ಇನ್ನೂ ಸುಮ್ಮನಿದ್ರೆ ಆಗೋದಿಲ್ಲ ಅಂತ ಆವತ್ತು ಅವಳನ್ನೇ ಮುಗಿಸಲು ನಿರ್ಧರಿಸಿಬಿಟ್ಟ. ಕೆಲಸಕ್ಕೆ ಹೋಗ್ತಿದ್ದವಳನ್ನ ದುಡ್ಡು ಕೊಡ್ತೀನಿ ಅಂತ ಹೇಳಿ ಗುಡ್ಡಕ್ಕೆ ಕರೆತಂದು ಅವಳ ಕಥೆಯನ್ನ ಮುಗಿಸಿಬಿಟ್ಟ. ನಂತರ ತೀರ್ಥ ಕ್ಷೇತ್ರಗಳಿಗೆ ಹೋಗಿ ತಲೆ ಬೋಳಿಸಿಕೊಂಡ. ಆದ್ರೆ ಮಾಡಿದ ಪಾಪ ಅವನನ್ನ ಪೊಲೀಸರಿಗೆ ತಗ್ಲಾಕಿಕೊಳ್ಳುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  Prajwal Revanna: ಪ್ರಜ್ವಲ್‌ ಮೊಬೈಲ್‌ನಿಂದ ವಿಡಿಯೋ ಲೀಕ್ ಆಗಿದ್ದೇ ರೋಚಕ ! ಮಾಜಿ ಕಾರು ಚಾಲಕನಿಗೆ ಸಿಕ್ಕಿದ್ದು ಹೇಗೆ ?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more