Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Published : May 02, 2024, 04:32 PM IST

ಅವಳನ್ನ ಕೊಂದವನು ತೀರ್ಥಯಾತ್ರೆಗೆ ಹೋಗಿದ್ದ..!
ದುಡ್ಡು ಕೊಡ್ತೀನಿ ಅಂದವನನ್ನ ನಂಬಿ ಹೋಗಿದ್ಲು..!
ಅವಳ ಹೆಣ ಹಾಕಿ ಸೀದಾ ನಂಜನಗೂಡಿಗೆ ಹೋಗಿದ್ದ..!


ಅವಳು 45 ವರ್ಷದ ಮಹಿಳೆ. ಗಂಡ ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಮಾಡ್ತಿದ್ಲು. ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ರು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದ ಹೆಂಡತಿ(Wife) ಮಿಸ್ಸಿಂಗ್. ಎಲ್ಲಿ ಹುಡುಕಿದ್ರೂ ಸಿಗದಿದ್ದಾಗ ಗಂಡ ಪೊಲೀಸ್ ಕಂಪ್ಲೆಂಟ್ ಕೊಟ್ಟ. ಆದ್ರೆ ಕೆಲವೇ ಗಂಟೆಗಳಲ್ಲಿ ಅವಳ ಮೃತದೇಹ (Murder) ಸಿಕ್ಕಿತ್ತು. ಹಂತಕ ಅವಳನ್ನ ಕೊಂದು ಪೆಟ್ರೋಲ್ ಹಾಕಿ ಸುಟ್ಟುಬಿಟ್ಟಿದ್ದ. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ್ದ ಪೊಲೀಸರು ಹಂತಕನನ್ನ ಸೆರೆ ಹಿಡಿದಿದ್ದೇ ರೋಚಕ. ಪೊಲೀಸರು(Police) ಸಂಗೀತಾಳ ಸೀರೆ ತುಂಡು ಹಿಡಿದುಕೊಂಡೇ ಈ ಕೇಸ್‌ ತನಿಖೆ ಆರಂಭಿಸಿದ್ರು. ಅಷ್ಟೇ ಅಲ್ಲ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭರತನೇ ಅವಳನ್ನ ಮುಗಿಸಿದ್ದಾನೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಆದ್ರೆ ಆತನನ್ನ ಅರೆಸ್ಟ್ ಮಾಡೋದಕ್ಕೆ ಬರೊಬ್ಬರಿ 10 ದಿನಗಳೇ ಬೇಕಾಗಿತ್ತು. 5 ವರ್ಷಗಳ ಹಿಂದೆ ಸಂಗೀತಾ ಮತ್ತು ಭರತ್ ಪರಿಚಯವಾಗಿದ್ರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು. ಇನ್ನೂ ಪ್ರೀಯಕರನ(Lover) ಕಷ್ಟಕ್ಕೆ ಅಂತ 2 ವರ್ಷದ ಹಿಂದೆ ಸಂಗೀತ ಭರತ್‌ಗೆ 2 ಲಕ್ಷ ಹಣ ಮತ್ತು ಒಂದಷ್ಟು ಒಡವೆ ಕೊಟ್ಟಿದ್ಲು. ಆದ್ರೆ ಇತ್ತಿಚೆಗೆ ಸಂಗೀತಾ ಅದನ್ನ ವಾಪಸ್ ಕೇಳಿದ್ಲು. ಆದ್ರೆ ಭರತ್ ಮಾತ್ರ ಅವಳ ಹಣ ವಾಪಸ್ ಕೊಡುವ ಮನಸ್ಸು ಮಾಡಲಿಲ್ಲ. ಅವಳ ಟಾರ್ಚರ್ ಜಾಸ್ತಿಯಾಯ್ತು. ಇನ್ನೂ ಸುಮ್ಮನಿದ್ರೆ ಆಗೋದಿಲ್ಲ ಅಂತ ಆವತ್ತು ಅವಳನ್ನೇ ಮುಗಿಸಲು ನಿರ್ಧರಿಸಿಬಿಟ್ಟ. ಕೆಲಸಕ್ಕೆ ಹೋಗ್ತಿದ್ದವಳನ್ನ ದುಡ್ಡು ಕೊಡ್ತೀನಿ ಅಂತ ಹೇಳಿ ಗುಡ್ಡಕ್ಕೆ ಕರೆತಂದು ಅವಳ ಕಥೆಯನ್ನ ಮುಗಿಸಿಬಿಟ್ಟ. ನಂತರ ತೀರ್ಥ ಕ್ಷೇತ್ರಗಳಿಗೆ ಹೋಗಿ ತಲೆ ಬೋಳಿಸಿಕೊಂಡ. ಆದ್ರೆ ಮಾಡಿದ ಪಾಪ ಅವನನ್ನ ಪೊಲೀಸರಿಗೆ ತಗ್ಲಾಕಿಕೊಳ್ಳುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  Prajwal Revanna: ಪ್ರಜ್ವಲ್‌ ಮೊಬೈಲ್‌ನಿಂದ ವಿಡಿಯೋ ಲೀಕ್ ಆಗಿದ್ದೇ ರೋಚಕ ! ಮಾಜಿ ಕಾರು ಚಾಲಕನಿಗೆ ಸಿಕ್ಕಿದ್ದು ಹೇಗೆ ?

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more