Published : Mar 07, 2025, 06:25 AM ISTUpdated : Mar 07, 2025, 10:31 PM IST

Karnataka News Live: ಲಂಡನ್‌ನಲ್ಲಿ ಭಾರಿ ಭದ್ರತಾ ಲೋಪ: ಜೈಶಂಕರ್ ಮೇಲೆ ಖಲಿಸ್ತಾನಿಗಳಿಂದ ದಾಳಿ ಯತ್ನ

ಸಾರಾಂಶ

ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ ಘಟನೆ ಘಟನೆ ಸಂಭವಿಸಿದೆ. ಲಂಡನ್‌ನ ಚಾಥಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಜೈಶಂಕರ್‌ ವಾಪಸ್‌ ಹೋಗುತ್ತಿದ್ದಾಗ ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರನೊಬ್ಬ ಭಾರತದ ಧ್ವಜ ಹರಿದು ಧಾರ್ಷ್ಟ್ಯ ಮೆರೆದಿದ್ದಾನೆ. ಈ ಭದ್ರತಾ ವೈಫಲ್ಯದ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಭದ್ರತಾ ವೈಫಲ್ಯ ಕುರಿತು ಖಂಡನೆ ವ್ಯಕ್ತಪಡಿಸಿದೆ. ನಾವು ಭದ್ರತೆ ಉಲ್ಲಂಘನೆಯ ವಿಡಿಯೋ ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪೊಂದರ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬ್ರಿಟನ್‌ ಸರ್ಕಾರ ಈ ಕುರಿತು ಕ್ರಮ ಕೈಕೊಂಡು ರಾಜತಾಂತ್ರಿಕ ಬಾಧ್ಯತೆ ಪಾಲಿಸುವ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್ ಹೇಳಿದ್ದಾರೆ.

Karnataka News Live: ಲಂಡನ್‌ನಲ್ಲಿ ಭಾರಿ ಭದ್ರತಾ ಲೋಪ: ಜೈಶಂಕರ್ ಮೇಲೆ ಖಲಿಸ್ತಾನಿಗಳಿಂದ ದಾಳಿ ಯತ್ನ

10:31 PM (IST) Mar 07

'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಅಣ್ಣ-ತಂಗಿ, ರಿಯಲ್‌ ಲೈಫ್‌ನಲ್ಲಿ ಗಂಡ-ಹೆಂಡ್ತಿ! ಯಾರದು?

Silli Lalli Kannada Serial Artist Real Story: ʼಸಿಲ್ಲಿ ಲಲ್ಲಿʼ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಸೀರಿಯಲ್‌ ತೆರೆಕಂಡು ಎಷ್ಟೋ ವರ್ಷಗಳು ಉರುಳಿವೆ. ಇನ್ನೂ ಈ ಧಾರಾವಾಹಿಯ ಪಾತ್ರಗಳು ಜನರಿಗೆ ನೆನಪಿವೆ. ಈ ಸೀರಿಯಲ್‌ನಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿಯಿಂದ ರಿಯಲ್‌ ಲೈಫ್‌ನಲ್ಲಿ ಸತಿ-ಪತಿಯಾಗಿ ಜೀವನ ಮಾಡುತ್ತಿದೆ. 

ಪೂರ್ತಿ ಓದಿ

10:30 PM (IST) Mar 07

ಮಾರ್ಚ್‌ 11ಕ್ಕೆ ಬರ್ತಿದೆ iQOO Neo 10R! ಏನೇನು ಫೀಚರ್ಸ್, ಬೆಲೆ ಎಷ್ಟು ಅಂತಾ ನೋಡಿ..

iQOO Neo 10R ಮಾರ್ಚ್ 11ಕ್ಕೆ ಲಾಂಚ್ ಆಗ್ತಿದೆ. Snapdragon 8s Gen 3 ಚಿಪ್‌ಸೆಟ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಇರತ್ತೆ. 144Hz AMOLED ಡಿಸ್ಪ್ಲೇ ಇರಬಹುದು, ಬೆಲೆ 30,000 ರೂ.ಗಿಂತ ಕಮ್ಮಿ ಇರಬಹುದು.

ಪೂರ್ತಿ ಓದಿ

08:57 PM (IST) Mar 07

ಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಮುಕೇಶ್-ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ. ಮುಕೇಶ್ ಮತ್ತು ನೀತಾ ಅಂಬಾನಿ ಅವರ ವಿವಾಹವಾಗಿ 40 ವರ್ಷಗಳಾಗಿವೆ. ವಿಶೇಷ ಅಂದರೆ ಮೊದಲ ನೋಟದಲ್ಲಿ ನೀತಾಗೆ ಮುಕೇಶ್ ಅಂಬಾನಿ ಕ್ಲೀನ್ ಬೋಲ್ಡ್ ಆಗಿದ್ದರು. ಇವರ ಲವ್ ಸ್ಟೋರಿ ಇಲ್ಲಿದೆ. 

ಪೂರ್ತಿ ಓದಿ

08:56 PM (IST) Mar 07

ನಿನಗಾಗಿ ಎಸಿ ಕಾರು ಖರೀದಿಸಿಲ್ಲ, ಮತ್ತೆ ಮದ್ವೆನೂ ಆಗಿಲ್ಲ…. ಅಪ್ಪನ ಹುಟ್ಟುಹಬ್ಬಕ್ಕೆ ಕಿಶನ್ ಬಿಳಗಲಿ ಸ್ಪೆಷಲ್ ವಿಶ್

ಡ್ಯಾನ್ಸರ್ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಕಿಶನ್ ಬಿಳಗಲಿ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಒಂದು ವಿಶೇಷ ವಿಡೀಯೋ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 
 

ಪೂರ್ತಿ ಓದಿ

08:47 PM (IST) Mar 07

'ರಾಜ್ಯದ ಜನರೇ ಜಟ್ಕಾ ಕಟ್‌ ಮಾಡಿ ಬಿಸಾಡಿದ್ದಾರೆ..' ಬಿಜೆಪಿ ಹಲಾಲ್‌ ಬಜೆಟ್‌ ಟೀಕೆಗೆ ಪ್ರಿಯಾಂಕ್‌ ಖರ್ಗೆ ಆಕ್ರೋಶ

ಬಿಜೆಪಿ ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಟೀಕೆಯನ್ನು ಅವರು ಬೌದ್ಧಿಕ ದಿವಾಳಿತನ ಎಂದು ಲೇವಡಿ ಮಾಡಿದ್ದಾರೆ.

ಪೂರ್ತಿ ಓದಿ

08:13 PM (IST) Mar 07

ಟೋಪಿ ತೊಟ್ಟು, ನಮಾಜ್‌ ಮಾಡಿ ಇಫ್ತಾರ್‌ ಪಾರ್ಟಿಯಲ್ಲಿ ಭಾಗಿಯಾದ ನಟ ದಳಪತಿ ವಿಜಯ್‌!

ನಟ ವಿಜಯ್ ಚೆನ್ನೈನಲ್ಲಿ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸಿದ್ದರು. ಮುಸ್ಲಿಂ ಟೋಪಿ ಧರಿಸಿ ನಮಾಜ್‌ನಲ್ಲಿ ಭಾಗಿಯಾದ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ

07:30 PM (IST) Mar 07

ಅದು ಕೇವಲ ಒನ್ ಸೈಡೆಡ್, ಬ್ರೇಕ್ ಅಪ್ ಸುದ್ದಿ ಬೆನ್ನಲ್ಲೇ ನೋವು ಹೊರಹಾಕಿದ್ರಾ ತಮನ್ನಾ

ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಪ್ರೀತಿ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ತಮನ್ನಾ ಮೊದಲ ಬಾರಿ ಪ್ರೀತಿ ಕುರಿತು ಮಾತನಾಡಿದ್ದಾರೆ. ಮಾತುಗಳನ್ನೇ ನೋವು ಹೊರಹಾಕಿದ್ರಾ ತಮನ್ನಾ?
 

ಪೂರ್ತಿ ಓದಿ

07:25 PM (IST) Mar 07

Bengaluru Metro Alert: ಈ ನಿಲ್ದಾಣಗಳ ನಡುವೆ ಭಾನುವಾರ ಸೇವೆ ಸ್ಥಗಿತ!

ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಭಾನುವಾರ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ.

ಪೂರ್ತಿ ಓದಿ

07:18 PM (IST) Mar 07

ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ ಆರಾಧನಾ ರಾಮ್… ಕನ್ನಡ ಹಾಡು ಸಿಗ್ಲಿಲ್ವಾ ಕೇಳ್ತಿದ್ದಾರೆ ನೆಟ್ಟಿಗರು

ಕಾಟೇರ ಬೆಡಗಿ ಹಾಗೂ ನಟಿ ಮಾಲಾಶ್ರೀಯ ಪುತ್ರಿ ಆರಾಧನಾ ರಾಮ್ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದು, ಇದನ್ನು ನೋಡಿ ಅಭಿಮಾನಿಗಳು, ನೆಟ್ಟಿಗರು ಯಾಕೆ ಕನ್ನಡ ಹಾಡು ಸಿಕ್ಲಿಲ್ವಾ ಅಂತ ಕೇಳ್ತಿದ್ದಾರೆ. 

ಪೂರ್ತಿ ಓದಿ

07:11 PM (IST) Mar 07

ಕುಂಭಮೇಳದ ಕಾಲ್ತುಳಿತದಲ್ಲಿ 'ಮೃತಪಟ್ಟ' ವ್ಯಕ್ತಿ ತಿಥಿ ದಿನವೇ ವಾಪಸ್​! ಅಷ್ಟಕ್ಕೂ ಆಗಿದ್ದೇನು?

ಕುಂಭಮೇಳದ ಮೌನಿ ಅಮವಾಸ್ಯೆಯ ದಿನ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟಿರುವುದಾಗಿ ಭಾವಿಸಿದ ವೃದ್ಧನೊಬ್ಬ, ತನ್ನ ತಿಥಿಯ ದಿನವೇ ವಾಪಸಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? 
 

ಪೂರ್ತಿ ಓದಿ

06:52 PM (IST) Mar 07

Bengaluru: ಆಪಲ್‌ ಸಪ್ಲೈಯರ್‌ ಫಾಕ್ಸ್‌ಕಾನ್‌ಗೆ 6970 ಕೋಟಿ ರೂಪಾಯಿ ಗಿಫ್ಟ್‌ ಘೋಷಿಸಿದ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರವು ಫಾಕ್ಸ್‌ಕಾನ್‌ಗೆ ₹6,970 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಿದೆ. ದೇವನಹಳ್ಳಿಯಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ಈ ಪ್ರೋತ್ಸಾಹ ನೀಡಲಾಗುತ್ತಿದೆ.

ಪೂರ್ತಿ ಓದಿ

06:30 PM (IST) Mar 07

ಹಣಕ್ಕಾಗಿ ಜಗಳ ನಿಂತ 6 ಮಕ್ಕಳು- ಬಿಸಿಲಿನಲ್ಲಿ ಬೀದಿಯಲ್ಲಿ ಬಿದ್ದ ತಾಯಿಯ ಶವ!

ಗೌರಿಬಿದನೂರಿನಲ್ಲಿ ಆಸ್ತಿಗಾಗಿ ತಾಯಿಯ ಶವವನ್ನೇ ಬೀದಿಯಲ್ಲಿಟ್ಟು ಮಕ್ಕಳು ಜಗಳವಾಡಿದ್ದಾರೆ. ಪರಿಹಾರದ ಹಣಕ್ಕಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡದೆ ವಿವಾದ ಸೃಷ್ಟಿಸಿದ್ದಾರೆ.

ಪೂರ್ತಿ ಓದಿ

06:04 PM (IST) Mar 07

ಐಟಿ ಉದ್ಯೋಗಿಗಳ ಕುರಿತ ಅಧ್ಯಯನದಲ್ಲಿ ಬೆಚ್ಚಿ ಬೀಳುವ ಸುದ್ದಿ, 80% ಜನರಲ್ಲಿ ಫ್ಯಾಟಿ ಲಿವರ್ ಕಾಯಿಲೆ!

ಈಗೆಲ್ಲಾ ವಯಸ್ಸಿನ ಭೇದವಿಲ್ಲದೆ ತುಂಬಾ ಜನರಿಗೆ ಒಂದಲ್ಲ ಒಂದು ಕಾಯಿಲೆ ಇದ್ದೇ ಇದೆ. ಇದಕ್ಕೆಲ್ಲಾ ಲೈಫ್ ಸ್ಟೈಲ್, ತಿಂಡಿ ಅಭ್ಯಾಸಗಳು ಒಂದು ಕಾರಣವಾದರೆ, ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಉದ್ಯೋಗಗಳು ಇನ್ನೊಂದು ಕಾರಣ. ಇತ್ತೀಚೆಗೆ ನಡೆದ ಒಂದು ಸಂಶೋಧನೆಯಲ್ಲಿ ಐಟಿ ಉದ್ಯೋಗಿಗಳಲ್ಲಿ 80% ಜನರನ್ನು ಒಂದು ಕಾಯಿಲೆ ಕಾಡುತ್ತಿದೆ. ಅದು ಏನು ಅಂತ ಇಲ್ಲಿ ತಿಳಿದುಕೊಳ್ಳೋಣ.

ಪೂರ್ತಿ ಓದಿ

06:00 PM (IST) Mar 07

ಲವ್​ ಪ್ರಪೋಸ್​ನಿಂದಲೇ ಗಳಿಸ್ತಾಳೆ ತಿಂಗಳಿಗೆ 27 ಲಕ್ಷ ರೂ! ಊಟ, ನಿದ್ದೆ ಮಾಡದ ಚೆಲುವೆ ಸ್ಟೋರಿ ಕೇಳಿ...

ನೀಲಿ ಕಂಗಳ ಈ ಚೆಲುವೆಗೆ ಮೆಸೇಜ್​ ಮಾಡಿ ಮನಸಿನ ಮಾತು ಹೇಳಿಕೊಳ್ಳಬಹುದು, ಒಂಟಿತನಕ್ಕೆ ಸಮಾಧಾನ ಹೇಳ್ತಾಳೆ ಈಕೆ. ಬರೀ ಮಾತು, ಮೆಸೇಜ್​ ಮೂಲಕ ತಿಂಗಳಿಗೆ 27 ಲಕ್ಷ ಗಳಿಸೋ ಈಕೆ ಬಗ್ಗೆ ಇಂಟರೆಸ್ಟಿಂಗ್​ ವಿಷ್ಯ...
 

ಪೂರ್ತಿ ಓದಿ

05:40 PM (IST) Mar 07

ಕೇಂದ್ರ ಸರ್ಕಾರದ ಸ್ವಯಂ ಆನ್‌ಲೈನ್ ಉಚಿತ ಕೋರ್ಸ್; ಅರ್ಜಿ ಹಾಕುವುದು ಹೇಗೆ, ನಿಯಮಗಳೇನು?

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಪ್ರಾರಂಭಿಸಲಾದ ಉಚಿತ ಆನ್‌ಲೈನ್ ಕಲಿಕಾ ವೇದಿಕೆ ಸ್ವಯಂ. ಇದರಲ್ಲಿ 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ಕೋರ್ಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ ಅತ್ಯುತ್ತಮ ಶಿಕ್ಷಕರಿಂದ ಈ ಕೋರ್ಸ್‌ಗಳನ್ನು ಬೋಧಿಸಲಾಗುತ್ತದೆ.

ಪೂರ್ತಿ ಓದಿ

05:26 PM (IST) Mar 07

ಕೃಷಿ ಬಗ್ಗೆ ಒಲವು, 4000 ಕೋಟಿ ರೂ ಮೌಲ್ಯದ ಅರಮನೆಯಲ್ಲಿರುವ ಯುವರಾಜ ಮಹಾನಾರ್ಯಮನ್ ಯಾರು?

ಸಿಂಧಿಯಾ ರಾಜವಂಶದ ಮಹಾನಾರ್ಯಮನ್ ರಾಜಕೀಯವನ್ನು ಮೀರಿ ಕೃಷಿ ಮತ್ತು ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮೈಮಂಡಿ ಕೃಷಿ ಉದ್ಯಮದ ಮೂಲಕ ಯುವ ಸಬಲೀಕರಣ ಮತ್ತು ಸುಸ್ಥಿರತೆಗೆ ಒತ್ತು ನೀಡುತ್ತಿದ್ದಾರೆ.

ಪೂರ್ತಿ ಓದಿ

05:24 PM (IST) Mar 07

ಜಗತ್ತಿಗೆ ಗಣಿತವನ್ನು ನೀಡಿದ್ದು ಇಸ್ಲಾಂ ಎಂದ ಕಾಂಗ್ರೆಸ್‌ ವಕ್ತಾರೆ!

ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಗಣಿತವನ್ನು ಇಸ್ಲಾಂ ಜಗತ್ತಿಗೆ ಪರಿಚಯಿಸಿತು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಟೀಕಿಸಿದ್ದು, ಇದು ಅಸಂಬದ್ಧ ಎಂದಿದೆ. ಈ ಹಿಂದೆ ರೋಹಿತ್ ಶರ್ಮಾ ಬಗ್ಗೆ ನೀಡಿದ್ದ ಹೇಳಿಕೆಗೂ ವಿರೋಧ ವ್ಯಕ್ತವಾಗಿತ್ತು.

ಪೂರ್ತಿ ಓದಿ

05:17 PM (IST) Mar 07

ಮಗನ ಮದುವೆಗೆ ಸ್ವರ್ಗದಿಂದ ಬಂದು ಆಶೀರ್ವದಿಸಿದ ಅಪ್ಪ- ಹೀಗೊಂದು ಕೌತುಕ, ಭಾವುಕ ವಿವಾಹ!

ಅಪ್ಪ ನಿಧನರಾಗಿ ವರ್ಷಗಳಾದರೂ ಮಗನ ಮದುವೆಗೆ ಬಂದು ಆಶೀರ್ವದಿಸಿ ಹೋಗಿದ್ದಾರೆ. ಮದುವೆಯ ಮನೆಯಲ್ಲಿ ಕಣ್ಣೀರಿನ ಧಾರೆಯೇ ಹರಿದಿದೆ. ಹೇಗಿದು ಸಾಧ್ಯವಾಯಿತು? ಇಲ್ಲಿದೆ ನೋಡಿ ಡಿಟೇಲ್ಸ್​. 
 

ಪೂರ್ತಿ ಓದಿ

05:03 PM (IST) Mar 07

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?

25 ವರ್ಷಗಳ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ದುಬೈನಲ್ಲಿ ನಡೆಯುವ ಈ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿರುವ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಪೂರ್ತಿ ಓದಿ

05:00 PM (IST) Mar 07

ವಿಮಾನ ಟೇಕ್ ಆಫ್ ಮುಂಚೆ ಯುವತಿಯ XX ಟೇಕ್ ಆಫ್, 30 ನಿಮಿಷ ಹೈಡ್ರಾಮ ವಿಡಿಯೋ

ಬರೋಬ್ಬರಿ 30 ನಿಮಿಷ ಯುವತಿ ಒಂದೆ ಒಂದು ಬಟ್ಟೆ ಇಲ್ಲದೆ ವಿಮಾನದಲ್ಲಿ ರಂಪಾಟ ಮಾಡಿದ್ದಾಳೆ. ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಹಲವರು ಒಳಗೊಳಗೆ ಖುಷಿ ಪಟ್ಟ ಘಟನೆ ನಡೆದಿದೆ.

ಪೂರ್ತಿ ಓದಿ

04:53 PM (IST) Mar 07

ಪಾರ್ವತಿ ಸಿದ್ದರಾಮಯ್ಯ, ಬೈರತಿ ಸುರೇಶ್‌ಗೆ ಬಿಗ್ ರಿಲೀಫ್: ಮುಡಾ ಹಗರಣ ತನಿಖೆಯ ಇಡಿ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್!

ಮೈಸೂರು ಮುಡಾ ನಿವೇಶನ ಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ನೀಡಿದ್ದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ತನಿಖೆ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಪೂರ್ತಿ ಓದಿ

04:52 PM (IST) Mar 07

ಕೊಹ್ಲಿ ಐಪಿಎಲ್‌ಗೆ ಗುಡ್ ಬೈ ಹೇಳ್ತಾರಾ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಗೆಳೆಯ ಎಬಿ ಡಿವಿಲಿಯರ್ಸ್!

2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಅವಕಾಶದ ಬಗ್ಗೆ ಎಬಿ ಡಿವಿಲಿಯರ್ಸ್ ಮಾತನಾಡಿದ್ದಾರೆ. ಕೊಹ್ಲಿ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ, ಆದರೆ ಟ್ರೋಫಿ ಗೆಲ್ಲುವುದು ಕೊಹ್ಲಿಗೆ ಫಿನಿಶಿಂಗ್ ಟಚ್ ಆಗಲಿದೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

04:51 PM (IST) Mar 07

ಲಾಹೋರ್‌ನಲ್ಲಿ ಭಗವಾನ್‌ ಶ್ರೀರಾಮನ ಪುತ್ರ 'ಲವ' ಸಮಾಧಿಗೆ ಭೇಟಿ ನೀಡಿದ ಕಾಂಗ್ರೆಸ್‌ ಸಂಸದ ರಾಜೀವ್‌ ಶುಕ್ಲಾ!

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕಿಸ್ತಾನಕ್ಕೆ ಭೇಟಿ ನೀಡಿ ಲಾಹೋರ್‌ನಲ್ಲಿರುವ ಲವ ಸಮಾಧಿಗೆ ಭೇಟಿ ನೀಡಿದ್ದಾರೆ. ಲವನಿಂದಲೇ ಲಾಹೋರ್ ಹೆಸರು ಬಂದಿದೆ ಎಂದು ಹೇಳಲಾಗಿದ್ದು, ಪಾಕ್ ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ ಎಂದು ಶುಕ್ಲಾ ಹೇಳಿದ್ದಾರೆ.

ಪೂರ್ತಿ ಓದಿ

04:29 PM (IST) Mar 07

21 ದಿನ ನಂತರ ಈ ಮೂರು ರಾಶಿಗೆ ಅದೃಷ್ಟ, ಪಂಚಗ್ರಹಿ ಯೋಗದಿಂದ ಸಂಪತ್ತು-ಹಣವೋ ಹಣ

ಮೀನ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯ, ರಾಹು ಮತ್ತು ಚಂದ್ರ ಎಂಬ ಐದು ಗ್ರಹಗಳ ಪಂಚಗ್ರಹಿ ಯೋಗವು ಸೃಷ್ಟಿಯಾಗುತ್ತದೆ.
 

ಪೂರ್ತಿ ಓದಿ

04:13 PM (IST) Mar 07

ಶುಭ ಪೂಂಜಾಗೆ ಮಾತೃ ವಿಯೋಗ… ನಿನ್ನನ್ನು ಬಿಟ್ಟು ಬದುಕೋ ಶಕ್ತಿ ನನಗಿಲ್ಲ… ಅಮ್ಮನ ಕುರಿತು ನಟಿ ಭಾವುಕ ಪೋಸ್ಟ್

ಚಂದನವನದ ನಟಿ ಶುಭ ಪೂಂಜಾ ಅವರ ತಾಯಿ ಮಾರ್ಚ್ 6 ರಂದು ನಿಧನರಾಗಿದ್ದು, ಈ ಕುರಿತು ನಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 
 

ಪೂರ್ತಿ ಓದಿ

04:01 PM (IST) Mar 07

ಮಿಜೋರಾಂನಲ್ಲಿ ಮ್ಯಾನ್ಮಾರ್ ಬಂಡಾಯ ನಾಯಕರ ಸಭೆ: ಕೇಂದ್ರದ ಪಾತ್ರವೇನು?

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಐಜ್ವಾಲ್‌ನಲ್ಲಿ ಮ್ಯಾನ್ಮಾರ್ ಮೂಲದ ಬಂಡಾಯ ಗುಂಪುಗಳ ನಾಯಕರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಈ ಸಭೆ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ. ಈ ಸಭೆಯು ಚಿನ್ ರಾಷ್ಟ್ರೀಯ ಮಂಡಳಿ (CNC) ರಚನೆಗೆ ಕಾರಣವಾಯಿತು.

ಪೂರ್ತಿ ಓದಿ

03:39 PM (IST) Mar 07

ರಕ್ಷಿತಾ ತಮ್ಮ ರಾಣಾ ಚಿತ್ರಕ್ಕೆ ಬಂದ್ರು ಡಿ. ಇಮ್ಮಾನ್, ಎದೆ ನಡುಗಿಸಿದ ಪ್ರೇಮಕಥೆಗೆ ಇವ್ರದ್ದೇ ಸ್ವರ!

ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಚಿತ್ರಗಳಿಗೆ..

ಪೂರ್ತಿ ಓದಿ

03:17 PM (IST) Mar 07

90 ಗಂಟೆ ಕೆಲಸ ವಿವಾದ ಬಳಿಕ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸುಬ್ರಹ್ಮಣ್ಯನ್

ವಾರದಲ್ಲಿ 90 ಗಂಟೆ ಕೆಲಸ ಅನಿವಾರ್ಯ ಎಂದ ಭಾರಿ ವಿವಾದ ಸೃಷ್ಟಿಸಿದ L&T ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ ಇದೀಗ ಮಹಿಳಾ ದಿನಾಚರಣೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. 

ಪೂರ್ತಿ ಓದಿ

03:12 PM (IST) Mar 07

UPSCಗೆ ಫೇಮಸ್‌ ಯಾವುದು? IAS-IPS ಅಧಿಕಾರಿಗಳನ್ನು ಸೃಷ್ಟಿಸುವ ಟಾಪ್ ಕಾಲೇಜುಗಳಿವು

 ಭಾರತದಲ್ಲಿ ಕೆಲವು ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಯುಪಿಎಸ್‌ಸಿ ಕಾರ್ಖಾನೆಗಳೆಂದು ಕರೆಯಲಾಗುತ್ತದೆ ಎಂದು ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಇಲ್ಲಿಂದಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಈ ಕಾಲೇಜುಗಳು ಯಾವುವು ಎಂದು ತಿಳಿಯಿರಿ.

ಪೂರ್ತಿ ಓದಿ

03:09 PM (IST) Mar 07

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಶಾಕ್‌ವೇವ್ ಮೋಟರ್ ಸೈಕಲ್ ಸುನಾಮಿ ! 24 ಗಂಟೆಯಲ್ಲಿ 1000 ಯುನಿಟ್ ಬುಕ್

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಇದಕ್ಕೆ ಅಲಟ್ರಾವೈಲೆಟ್ ಉತ್ತಮ ನಿದರ್ಶನ. ಅದ್ರ ಶಾಕ್ ವೇವ್ ಮೋಟರ್ ಸೈಕಲ್ ಶಾಕ್ ನೀಡಿದೆ. 
 

ಪೂರ್ತಿ ಓದಿ

02:57 PM (IST) Mar 07

ಭಾರತದ ಅತೀ ಉದ್ದದ ರೈಲು ಬಗ್ಗೆ ನಿಮಗೆಷ್ಟು ಗೊತ್ತು? 9 ರಾಜ್ಯಗಳು, 4,189 ಕಿ.ಮೀ, 74 ಗಂಟೆ ಪ್ರಯಾಣ!

 ಭಾರತದಲ್ಲಿ ಅತಿ ಹೆಚ್ಚು ದೂರ ಸಂಚರಿಸುವ ರೈಲಿನ ಬಗ್ಗೆ ಕೇಳಿದ್ದೀರಾ? ಈ ರೈಲು 9 ರಾಜ್ಯಗಳ ಮೂಲಕ ಒಟ್ಟು 4,189 ಕಿ.ಮೀ ಪ್ರಯಾಣಿಸುತ್ತದೆ. ಈ ರೈಲಿನ ಹೆಸರು, ಯಾವ ರಾಜ್ಯಗಳಲ್ಲಿ ಸೇವೆ ನೀಡುತ್ತದೆ? ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂಬಂತಹ ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪೂರ್ತಿ ಓದಿ

02:51 PM (IST) Mar 07

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತಕ್ಕೆ ವರ, ಕಿವೀಸ್‌ಗೆ ಶಾಪವಾದ ಹೈಬ್ರಿಡ್ ಮಾದರಿ ಟೂರ್ನಿ!

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ದುಬೈನಲ್ಲೇ ಎಲ್ಲಾ ಪಂದ್ಯಗಳನ್ನು ಆಡಿದ್ದು, ತಂಡಕ್ಕೆ ವರದಾನವಾಗಿದೆ. ಆದರೆ ನ್ಯೂಜಿಲೆಂಡ್ ತಂಡ ಟೂರ್ನಿಯುದ್ದಕ್ಕೂ ಸುಮಾರು 7,048 ಕಿ.ಮೀ ಪ್ರಯಾಣಿಸಿ ಸಂಕಷ್ಟ ಅನುಭವಿಸಿದೆ.

ಪೂರ್ತಿ ಓದಿ

02:45 PM (IST) Mar 07

ಕಾಮ್‌ಸ್ಕೋರ್‌ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್‌ಸೈಟ್ ನಂ.1

ವೈವಿಧ್ಯಮಯವಾಗಿ ಸುದ್ದಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಜನವರಿ 2025ರ ಕಾಮ್‌ಸ್ಕೋರ್ ವರದಿಯಲ್ಲಿ ಮೊದಲ ಸ್ಥಾನಕ್ಕೇರಿದೆ.  

ಪೂರ್ತಿ ಓದಿ

02:40 PM (IST) Mar 07

ಬೆಂಗಳೂರು ವಿವಿಗೆ ಮನಮೋಹನ ಸಿಂಗ್ ಹೆಸರಿಡಲು ವಿರೋಧ; ಇಮ್ಮಡಿ ಪುಲಿಕೇಶಿ ಹೆಸರಿಡಲು ಒತ್ತಾಯ!

ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಮನಮೋಹನ್ ಸಿಂಗ್ ವಿವಿ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಮ್ಮಡಿ ಪುಲಿಕೇಶಿ ಹೆಸರಿಡುವಂತೆ ಒತ್ತಾಯ ಕೇಳಿಬಂದಿದೆ.

ಪೂರ್ತಿ ಓದಿ

02:28 PM (IST) Mar 07

ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!

ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು..

ಪೂರ್ತಿ ಓದಿ

02:19 PM (IST) Mar 07

ಹುಡುಗನ ಹುಡುಕ್ತಿದ್ದೀರಾ? ಈ ರಾಶಿಯವರನ್ನು ಕಣ್ಮುಚ್ಚಿ ಮದುವೆಯಾಗಬಹುದು..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಪುರುಷರು ಮದುವೆಯಾಗಲು ಉತ್ತಮರು ಎಂದು ಪರಿಗಣಿಸಲಾಗುತ್ತದೆ. 
 

ಪೂರ್ತಿ ಓದಿ

02:01 PM (IST) Mar 07

ಸುದ್ದಿ ಓದುವಾಗ್ಲೇ ಬಿದ್ದೋಯ್ತು ಕುರ್ಚಿ! ಗಾಳಿಯಲ್ಲೇ ಕುಳಿತು ನ್ಯೂಸ್​ ಹೇಳಿದ ಆ್ಯಂಕರ್​: ವಿಡಿಯೋ ವೈರಲ್​

ನ್ಯೂಸ್​ ರೀಡರ್​ ಸುದ್ದಿ ಓದುವಾಗಲೇ ಆಕೆ ಕುಳಿದ ಕುರ್ಚಿ ಬಿದ್ದೋಯಿತು. ಆ ಸಮಯದಲ್ಲಿ ಆಕೆ ಮಾಡಿದ್ದೇನು? ವಿಡಿಯೋ ವಿಡಿಯೋಗೆ ಶ್ಲಾಘನೆಗಳ ಮಹಾಪೂರ
 

ಪೂರ್ತಿ ಓದಿ

01:41 PM (IST) Mar 07

ಕರ್ನಾಟಕ ಬಜೆಟ್ 2025: ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಒಲಿಂಪಿಕ್ಸ್‌ಗೆ ತಯಾರಿ, ಕ್ರೀಡಾಂಗಣಗಳ ಅಭಿವೃದ್ಧಿ, ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಪೂರ್ತಿ ಓದಿ

01:41 PM (IST) Mar 07

ಬಿಲ್‌ಗಾಗಿ ರೋಗಿಯ ಕೋಮಾಕ್ಕೆ ಕಳುಹಿಸಿತ್ತಾ ಆಸ್ಪತ್ರೆ? ಆಘಾತಕಾರಿ ವೀಡಿಯೋ ವೈರಲ್

ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಾಯಗೊಂಡಿದ್ದ ಯುವಕನನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೂತ್ರದ ಬ್ಯಾಗ್ ಹಿಡಿದು ಆತ ಆಸ್ಪತ್ರೆಯಿಂದ ಹೊರಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಪೂರ್ತಿ ಓದಿ

01:21 PM (IST) Mar 07

47 ಕಿಸ್ಸಿಂಗ್ ಸೀನ್ ಚಿತ್ರಕ್ಕೆ ₹6 ಕೋಟಿ ಬಜೆಟ್, ಈ ಬ್ಲಾಕ್ ಬಸ್ಟರ್ ಚಿತ್ರಗಳಿಸಿದ್ದು ಅದೆಷ್ಟು ಕೊಟಿ ರೂ?

ಬಾಲಿವುಡ್‌ನ ಈ ಸಿನಿಮಾ ಕೇವಲ 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಬರೋಬ್ಬರಿ 47 ಕಿಸ್ಸಿಂಗ್ ಸೀನ್‌ಗಳಿವೆ. ಈ ಸೂಪರ್ ಡೂಪರ್ ಚಿತ್ರ ಗಳಿಸಿದ್ದು ಅದೆಷ್ಟು ಕೋಟಿ ರೂಪಾಯಿ ಗೊತ್ತಾ?

ಪೂರ್ತಿ ಓದಿ

More Trending News