LIVE NOW
Published : Jul 05, 2026, 07:10 AM ISTUpdated : Jul 05, 2026, 09:41 PM IST

India Latest News Live: ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ - ವಿಡಿಯೋ

ಸಾರಾಂಶ

ನವದೆಹಲಿ: ಟೆಲಿಗ್ರಾಮ್‌ನಲ್ಲಿ ಸಿನಿಮಾ, ಒಟಿಟಿ, ಇತರ ವಿಡಿಯೋಗಳು ಸೇರಿದಂತೆ ಕಾಪಿರೈಟ್‌ ಹೊಂದಿರುವ ಕಂಟೆಂಟ್‌ಗಳನ್ನು ಅಕ್ರಮವಾಗಿ ಹಂಚುತ್ತಿರುವ ಘಟನೆಗಳು ವ್ಯಾಪಕವಾದ ಬೆನ್ನಲ್ಲೇ ಅದರ ತಡೆಗೆ ಅಗತ್ಯ ಕೈಗೊಳ್ಳುವಂತೆ ಮೆಸೇಜಿಂಗ್‌ ಆ್ಯಪ್‌ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಜತೆಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ. ‘ಪ್ರತಿ ಪೈರಸಿ ಚಾನೆಲ್‌ ಅನ್ನು ಗುರುತಿಸುವ ತನಕ ಸರ್ಕಾರ ಕಾಯಲು ಸಾಧ್ಯವಿಲ್ಲ. 

ಪ್ರತಿ ಪೈರಸಿ ಚಾನೆಲ್‌ ಅನ್ನು ಒಂದೊಂದಾಗಿ ಗುರುತಿಸಿ ತೆಗೆಯುವ ಬದಲು ಇಂತಹ ಅಕ್ರಮಗಳೇ ನಡೆಯದಂತೆ ಆ್ಯಪ್‌ ಗಮನ ಹರಿಸಬೇಕು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್‌ ನೀಡಿದೆ. ಕಳೆದ ತಿಂಗಳು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಜು.21ರಂದು ಮರು ಪರೀಕ್ಷೆ ನಡೆಯುವ ತನಕ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.

09:41 PM (IST) Jul 05

ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ - ವಿಡಿಯೋ

ತಂದೆಯೊಬ್ಬರು ಕಾಂಡೋಮ್ ತರಲು ತನ್ನ ಚಿಕ್ಕ ಮಗನನ್ನು ಮೆಡಿಕಲ್ ಶಾಪ್‌ಗೆ ಕಳುಹಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಪೋಷಕರ ಜವಾಬ್ದಾರಿ ಮತ್ತು ಮಕ್ಕಳಿಗೆ ನೀಡಬೇಕಾದ ಶಿಕ್ಷಣದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

08:56 PM (IST) Jul 05

Viral News - 2 ಜೀವಂತ ಹಾವುಗಳನ್ನು ಚಪ್ಪರಿಸಿ ತಿಂದ ಪತಿರಾಯ! ಆಸ್ಪತ್ರೆಯಲ್ಲಿ ಹೆಂಡತಿ ಬಿಚ್ಚಿಟ್ಟ ಭಯಾನಕ ಕಥೆ ಏನು ಗೊತ್ತಾ!

Jharkhand strange news ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಎರಡು ಜೀವಂತ ಹಾವುಗಳನ್ನು ಹಸಿಯಾಗಿ ತಿಂದಿದ್ದಾನೆ. ನಂತರ ಮೂರನೇ ಹಾವಿನ ಮೃತದೇಹದೊಂದಿಗೆ ಆಸ್ಪತ್ರೆಗೆ ಬಂದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಅವನ ಪತ್ನಿ ಬಿಚ್ಚಿಟ್ಟ ಸತ್ಯವೇ ರೋಚಕ. 

Read Full Story

08:40 PM (IST) Jul 05

Tube Light - ಟ್ಯೂಬ್‌ಲೈಟ್ ತುದಿ ಕಪ್ಪಾದರೆ ಅಪಾಯವೇ? ಇದರ ಹಿಂದಿನ ಸೀಕ್ರೆಟ್ ಏನು ಗೊತ್ತಾ?

Electron Emission: ನಾವು ಬಳಸುವ ಸಾಮಾನ್ಯ ಟ್ಯೂಬ್‌ಲೈಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದರೆ, ಅವುಗಳ ತುದಿಗಳು ಯಾಕೆ ಕಪ್ಪಾಗುತ್ತವೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Read Full Story

08:18 PM (IST) Jul 05

MBBS ಓದಿದ್ರೂ ಡಾಕ್ಟರ್ ಆಗ್ಲಿಲ್ಲ, ಆಕ್ಸಿಡೆಂಟಲಿ ನಟಿಯಾದೆ - ಮನಬಿಚ್ಚಿ ಮಾತಾಡಿದ ಐಶ್ವರ್ಯ

ನಾನು ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದರೂ, ಆಕಸ್ಮಿಕವಾಗಿ ನಟನೆಗೆ ಬಂದಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶವೇ ಸಿಕ್ಕಿಲ್ಲ ಎಂದು ನಟಿ ಐಶ್ವರ್ಯ ಲಕ್ಷ್ಮಿ ಹೇಳಿಕೊಂಡಿದ್ದಾರೆ.

Read Full Story

07:36 PM (IST) Jul 05

ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು

ಅಮೆರಿಕ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಸುಪ್ರೀಂ ಲೀಡರ್ ಅಲ್ ಖಮೇನಿ ಅಂತ್ಯಕ್ರಿಯೆ ನಾಲ್ಕು ತಿಂಗಳ ಬಳಿಕ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಾಲ್ವರು ಪುತ್ರರ ಪೈಕಿ ಉತ್ತರಾಧಿಕಾರಿ ಮೊಜ್ತಾಬ ಖಮೇನಿ ಗೈರು ಹಲವು ಅನುಮಾನಕ್ಕೆ ಕಾರಣವಾಗಿದೆ.

 

Read Full Story

06:46 PM (IST) Jul 05

400 ಕೋಟಿ ಬಾಚಿದ ರಾಮ್ ಚರಣ್-ಶಿವಣ್ಣ ಸಿನಿಮಾ 'ಪೆದ್ದಿ' ಒಟಿಟಿಗೆ - ಸ್ಟ್ರೀಮಿಂಗ್ ಯಾವಾಗ, ಎಲ್ಲಿ?

ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಸಿ ಧೂಳೆಬ್ಬಿಸಿದ ರಾಮ್ ಚರಣ್-ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಈಗ ಒಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರದ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ.

Read Full Story

06:27 PM (IST) Jul 05

ಡಾಲರ್ ನಾಡಲ್ಲಿ ಭಾರತದ ದೇಸಿ ಸೊಗಡಿಗಾಗಿ ಮುಗಿಬಿದ್ದ ಜನ - ಇದು ನಮ್ಮ ತಾಕತ್ತು ಅಂತಿರೋ ಭಾರತೀಯರು

ವಿದೇಶದಲ್ಲಿ ನೆಲೆಸುವ ಕನಸಿನ ವಾಸ್ತವವನ್ನು ಬಿಚ್ಚಿಡುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆದ ಭಾರತೀಯ ದಿನಸಿ ಅಂಗಡಿಯಲ್ಲಿ, ಭಾರತೀಯ ಉತ್ಪನ್ನಗಳಿಗಾಗಿ ಜನರು ಮುಗಿಬಿದ್ದು ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದೆ. ಇದು ವಿದೇಶದಲ್ಲಿ ಭಾರತೀಯ ವಸ್ತುಗಳಿಗೆ ಇರುವ ಅಗಾಧ ಬೇಡಿಕೆಯನ್ನು ತೋರಿಸುತ್ತದೆ.
Read Full Story

05:55 PM (IST) Jul 05

Yash-Toxic - ಯಶ್ 'ಟಾಕ್ಸಿಕ್' 2ನೇ ಹಾಡಿಗೆ ಕೌಂಟ್‌ಡೌನ್ ಶುರು; ಈ ಸಾಂಗ್ ಸ್ಪೆಷಾಲಿಟಿ ಏನ್ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದ್ದು, ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊಸ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Read Full Story

05:34 PM (IST) Jul 05

Alpha Controversy - ಬಿಕಿನಿ ದೃಶ್ಯಕ್ಕೆ ಭುಗಿಲೆದ್ದ ವಿವಾದ! ಆಲಿಯಾ, ಶರ್ವರಿಯ ಆ ಸೀನ್‌ಗೆ ನೆಟ್ಟಿಗರು ಗರಂ

ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾ ಜುಲೈ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹೊಸ ವಿವಾದ ಹುಟ್ಟುಹಾಕಿವೆ.

Read Full Story

05:15 PM (IST) Jul 05

ರಾಮಾಯಣ ಸೆಟ್‌ನಲ್ಲಿ ರಾವಣನಾಗಿ ಯಶ್ ಹೇಗಿದ್ದರು? 'ಮಂಡೋದರಿ' ಕಾಜಲ್ ಬಹಿರಂಗಪಡಿಸಿದ ಸತ್ಯವೇನು?

Mandodari Kajal Aggarwal: ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

Read Full Story

04:56 PM (IST) Jul 05

ಹೋಟೆಲ್ ರೂಮಿಗೆ ಕರೆದು ತಡರಾತ್ರಿವರೆಗೂ ಕೂರಿಸಿದ್ರು - ಆ ಭಯಾನಕ ಸತ್ಯ ಬಿಚ್ಚಿಟ್ರು 'ಬಿಗ್ ಬಾಸ್' ಫರ್ಹಾನಾ

'ಖತರೋಂ ಕೆ ಖಿಲಾಡಿ' ಶೋನಲ್ಲಿ ಕಾಣಿಸಿಕೊಳ್ಳಲಿರುವ ನಟಿ ಫರ್ಹಾನಾ ಭಟ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ನಡೆದ ಒಂದು ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬನಿಂದ ತಾನು ಹೇಗೆ ಪಾರಾಗಿ ಬಂದೆ ಎಂದು ಅವರು ವಿವರಿಸಿದ್ದಾರೆ.

Read Full Story

04:39 PM (IST) Jul 05

Huma Qureshi - 40ರಲ್ಲೂ ಸಿಂಗಲ್ ಆಗಿರುವ 'ಟಾಕ್ಸಿಕ್' ಲೇಡಿ ಹುಮಾ - ಮದುವೆ ಬಗ್ಗೆ ಪ್ಲ್ಯಾನ್ ಏನು?

'ಟಾಕ್ಸಿಕ್' ನಟಿ ಹುಮಾ ಖುರೇಷಿಗೆ 40 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಹಲವು ನಟರ ಜೊತೆ ಅವರ ಹೆಸರು ಕೇಳಿಬಂದರೂ, ಮದುವೆ ಮಾತು ಮಾತ್ರ ಮುನ್ನೆಲೆಗೆ ಬಂದಿರಲಿಲ್ಲ. ಹಾಗಾದ್ರೆ ನಟಿಯ ಮುಂದಿನ ಪ್ಲ್ಯಾನ್ ಏನು? ಇಲ್ಲಿದೆ ವಿವರ.

Read Full Story

04:21 PM (IST) Jul 05

ಮದುವೆಯೇ ಬೇಡ ಎಂದ ನಟಿಗೆ ಈಗ ಮಗು ಬೇಕಂತೆ - 'ಗಟ್ಟ ಕುಸ್ತಿ 2' ನಂತರ ಬದಲಾಯ್ತು ನಿರ್ಧಾರ

ಹಿಂದೆ ಮದುವೆಯೇ ಬೇಡ ಎಂದಿದ್ದ ಸೌತ್ ನಟಿ ಐಶ್ವರ್ಯ ಲಕ್ಷ್ಮಿ, ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ತನಗೀಗ ತಾಯಿಯಾಗುವ ಆಸೆ ಇದೆ, ಅದಕ್ಕಾಗಿ ಒಳ್ಳೆಯ ತಂದೆಯಾಗಬಲ್ಲ ಸಂಗಾತಿ ಬೇಕು ಎಂದು ಹೇಳಿದ್ದಾರೆ.

Read Full Story

04:10 PM (IST) Jul 05

500 ಕಡೆ ಅರ್ಜಿ ಸಲ್ಲಿಸಿದ್ರೂ ಸಿಗದ ಕೆಲಸ.. ಸಿಎಸ್ ಎಂಜಿನಿಯರ್ ಟು ರಾಪಿಡೋ ರೈಡರ್‍‌ನ ಕರುಣಾಜನಕ ಕತೆ

ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ, 500ಕ್ಕೂ ಹೆಚ್ಚು ಕಡೆ ಅರ್ಜಿ ಸಲ್ಲಿಸಿದರೂ ಕೆಲಸ ಸಿಗದೆ ಜೀವನ ನಿರ್ವಹಣೆಗಾಗಿ ರಾಪಿಡೋ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾನೆ. ಈತನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದ ನಿರುದ್ಯೋಗ ಸಮಸ್ಯೆಯ ಕರಾಳ ಮುಖವನ್ನು ತೆರೆದಿಟ್ಟಿದೆ.
Read Full Story

03:20 PM (IST) Jul 05

ಬಿಷ್ಣೋಯಿ, ಅರ್ಷದೀಪ್ ಅಲ್ಲ.. ಒಂದೇ ಓವರ್‍‌ನಲ್ಲಿ ಅತೀ ಹೆಚ್ಚು ರನ್ ಕೊಟ್ಟ ಭಾರತೀಯ ಬೌಲರ್ ಯಾರು?

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯಿ ಮತ್ತು ಅರ್ಷದೀಪ್ ಸಿಂಗ್ ದುಬಾರಿ ಓವರ್‌ಗಳನ್ನು ಎಸೆದು ಬೇಡದ ದಾಖಲೆ ಬರೆದಿದ್ದಾರೆ. ಬಿಷ್ಣೋಯಿ ಒಂದೇ ಓವರ್‌ನಲ್ಲಿ 29 ರನ್ ನೀಡಿದರೆ, ಅರ್ಷದೀಪ್ 27 ರನ್ ಬಿಟ್ಟುಕೊಟ್ಟರು. ಈ ದುಬಾರಿ ಓವರ್‌ಗಳು ಭಾರತದ ಸೋಲಿಗೆ ಪ್ರಮುಖ ಕಾರಣವಾದವು ಎಂದು ಲೇಖನ ವಿವರಿಸುತ್ತದೆ.
Read Full Story

02:34 PM (IST) Jul 05

Meta Notice - ಟೆಲಿಗ್ರಾಂ ಬಳಿಕ ಇನ್‌ಸ್ಟಾಗ್ರಾಂ ನಿಷೇಧಕ್ಕೆ ಮುಂದಾಯ್ತಾ ಸರ್ಕಾರ, ಮೆಟಾಗೆ ಖಡಕ್ ನೋಟಿಸ್ ಜಾರಿ!

Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್‌ ಅನ್ನು ತೆಗೆದುಹಾಕಲು MeitY ಆದೇಶಿಸಿದೆ.

Read Full Story

02:23 PM (IST) Jul 05

ಮಲ್ಯಾಜೀ, ನಿಮ್ಮ ಕಿಂಗ್​ಫಿಶರ್​ ವಿಲ್ಲಾ ಒಂದು ರಾತ್ರಿ ಬಾಡಿಗೆಗೆ ಸಿಗ್ಬೋದಾ? ಯುವಕನ ಪ್ರಶ್ನೆಗೆ ಹಲ್​ಚಲ್​- 15 ಲಕ್ಷ ವ್ಯೂವ್ಸ್​

ಬೆಂಗಳೂರಿನ ಟೆಕ್ ಉದ್ಯಮಿ ಪ್ರಿಯಮ್ ರಾಜ್, ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯ ಅವರ ಹಳೆಯ ಕಿಂಗ್‌ಫಿಶರ್ ವಿಲ್ಲಾವನ್ನು ಬಾಡಿಗೆಗೆ ನೀಡಬಹುದೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದಾರೆ. ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ.

Read Full Story

02:04 PM (IST) Jul 05

ಗಂಡಸ್ರು ಬೆಚ್ಚಿಬೀಳೋ ಇನ್ನೊಂದು ಕೊಲೆ - ಬಾತ್​ರೂಮ್​ನಲ್ಲೇ ಗಂಡನ ಸಮಾಧಿ! 45 ದಿನ ಯಾಮಾರಿಸಿದ ಖತರ್ನಾಕ್​ ಲೇಡಿ

ಆಗ್ರಾದಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು, ಶವವನ್ನು ಮನೆಯ ಸ್ನಾನಗೃಹದಲ್ಲಿಯೇ ಹೂತುಹಾಕಿದ್ದಾಳೆ. ಬಳಿಕ 45 ದಿನಗಳ ಕಾಲ ಪತಿ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದು, ಮೃತನ ಸಹೋದರನ ಅನುಮಾನದಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.
Read Full Story

01:56 PM (IST) Jul 05

Airtelನಿಂದ ಹೊಸ ಪ್ಲಾನ್ - Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

Read Full Story

01:44 PM (IST) Jul 05

ಮೊದಲ ಪಂದ್ಯ ರದ್ದು, ಎರಡನೇಯದ್ದು ಸೋಲು.. ಸರಣಿ ಉಳಿಸಿಕೊಳ್ಳಲಿಲ್ಲ ತಂಡದಲ್ಲಿ ಹೊಸ ಬೆಳವಣಿಗೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾದಲ್ಲಿ, ಸಚಿನ್ ದಾಖಲೆ ಮುರಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದಾರೆ. ಈ ಪಂದ್ಯದ ವಿವರ ಹಾಗೂ ತಂಡದ ಮುಂದಿರುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ.
Read Full Story

01:10 PM (IST) Jul 05

Aamir Khan and Gauri Spratt Wedding - ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ರಿಗಷ್ಟೇ ಆಹ್ವಾನ!

ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್‌ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Read Full Story

12:18 PM (IST) Jul 05

ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ

Read Full Story

12:15 PM (IST) Jul 05

ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ವಿಷ ಬೀಜ - ಪ್ರತ್ಯೇಕತಾವಾದಿ, ಭಯೋತ್ಪಾದಕರ ವೈಭವೀಕರಣ, ಶಿಕ್ಷಣ ಇಲಾಖೆ 8 ಜನ ಸಿಬ್ಬಂದಿ ವಜಾ

Jammu Kashmir textbook controversy ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಆರೋಪದ ಮೇಲೆ 8 ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. 

Read Full Story

11:32 AM (IST) Jul 05

HR ಮಾಡಿದ ಒಂದು ಕಾಲ್; ಹೋಯ್ತು ಐದೂವರೆ ವರ್ಷದ ವಿಪ್ರೋ ಕೆಲಸ; ಉದ್ಯೋಗಿಯ ಕಣ್ಣೀರು

ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಕೇವಲ ಒಂದು HR ಕಾಲ್‌ನಿಂದ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಲೇಆಫ್ ಆದ ಬಗ್ಗೆ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಘಟನೆಯನ್ನು 'ದೇವರ ಸೂಚನೆ' ಎಂದು ಪರಿಗಣಿಸಿ ಹೊಸ ಆರಂಭಕ್ಕೆ ಸಿದ್ಧರಾಗಿದ್ದಾರೆ.
Read Full Story

11:14 AM (IST) Jul 05

ನಾಲ್ಕೇ ದಿನದಲ್ಲಿ ಡಾಂಬರ್ ಹಾಕಿದ ಹೊಸ ರಸ್ತೆ ಗುಂಡಿಮಯ! ಒಂದೇ ಮಳೆಗೆ ಬಯಲಾಯ್ತು ಕಾಮಗಾರಿ ಅಸಲಿ ಕಥೆ!

ಪುಣೆಯಲ್ಲಿ ಹೊಸದಾಗಿ ನಿರ್ಮಿಸಿದ ಹಡಪ್ಸರ್–ಮುಂಧ್ವಾ ರಸ್ತೆಯು, ಕೇವಲ ನಾಲ್ಕೇ ದಿನದಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಪುಣೆ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.
Read Full Story

10:57 AM (IST) Jul 05

ರೈಲುಗಳಿಗೂ ನಿವೃತ್ತಿ ಇದೆಯಾ? ಹಳೆಯ ರೈಲುಗಳನ್ನು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ

ರೈಲುಗಳು ನಿರ್ದಿಷ್ಟ ಸೇವಾ ಅವಧಿಯನ್ನು ಹೊಂದಿದ್ದು, ಹಳೆಯ ಪ್ಯಾಸೆಂಜರ್ ಕೋಚ್‌ಗಳನ್ನು ಗೂಡ್ಸ್ ರೈಲುಗಳಾಗಿ ಪರಿವರ್ತಿಸಲಾಗುತ್ತದೆ. ಅಂತಿಮವಾಗಿ, ಬಳಕೆಗೆ ಬಾರದ ರೈಲುಗಳನ್ನು 'ಮಿಷನ್ ಜೀರೋ ಸ್ಕ್ರ್ಯಾಪ್' ನೀತಿಯಡಿ ತುಂಡರಿಸಿ, ಅದರಲ್ಲಿನ ಲೋಹ ಮತ್ತು ಇತರ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.
Read Full Story

09:50 AM (IST) Jul 05

E-Jagriti - ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!

ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ.  ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ. 

Read Full Story

09:30 AM (IST) Jul 05

ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 190 ರನ್ ಗಳಿಸಿಯೂ ಭಾರತ ಸೋಲು ಕಂಡಿದೆ. ರವಿ ಬಿಷ್ಣೋಯ್ ಅವರ ದುಬಾರಿ ಓವರ್, ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್, ಮತ್ತು ಅರ್ಶ್‌ದೀಪ್ ಸಿಂಗ್ ಅವರ ಗಾಯದಂತಹ ಪ್ರಮುಖ ಕಾರಣಗಳಿಂದ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.
Read Full Story

09:21 AM (IST) Jul 05

ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್

ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .

Read Full Story

09:08 AM (IST) Jul 05

ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1 - ಖರ್ಚಿನ ಕಥೆಯೇನು?

ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.

Read Full Story

08:55 AM (IST) Jul 05

ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಹೈದರ್‌ ಅಲಿ, ಟಿಪ್ಪು ಪರೋಕ್ಷ ಕೊಡುಗೆ ನೀಡಿದ್ದು ಹೇಗೆ?

ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ಮೈಸೂರಿನ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಪ್ರಭಾವ ಬೀರಿದ್ದರು. ಭಾರತದಲ್ಲಿ ಬ್ರಿಟಿಷರನ್ನು ದುರ್ಬಲಗೊಳಿಸುವ ಮೂಲಕ, ಅವರು ಅಮೆರಿಕನ್ನರಿಗೆ ಪ್ರತಿರೋಧದ ಸಂಕೇತವಾದರು ಮತ್ತು ಅಲ್ಲಿನ ಪತ್ರಿಕೆ, ಪಠ್ಯಗಳಲ್ಲಿಯೂ ಸ್ಥಾನ ಪಡೆದಿದ್ದರು.
Read Full Story

More Trending News