LIVE NOW
Published : Jul 26, 2026, 07:10 AM ISTUpdated : Jul 26, 2026, 10:42 PM IST

India Latest News Live: ಅಮಲಾ ಯಾಕೆ ಸಿನಿಮಾ ಬಿಟ್ಟರು? ನಾಗಾರ್ಜುನ, ANR ಕಾರಣವಲ್ಲ, ಅಸಲಿ ಸತ್ಯ ಬೇರೆಯೇ ಇದೆ!

ಸಾರಾಂಶ

ನವದೆಹಲಿ: ‘ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸರ್ಕಾರವನ್ನು ತಮ್ಮ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಿದರೆ ಅದಕ್ಕಿಂತ 10 ಪಟ್ಟು ಎದುರಿಸಬೇಕಾಗುತ್ತದೆ ಎನ್ನುವ ಸಂದೇಶ ವಿದ್ಯಾರ್ಥಿಗಳು ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನ್‌ ರಾಜೀನಾಮೆ ಬೆನ್ನಲ್ಲೇ ಮಾತನಾಡಿರುವ ರಾಹುಲ್ ಗಾಂಧಿ, ‘ಧರ್ಮೇಂದ್ರ ಪ್ರಧಾನ್‌ ಭ್ರಷ್ಟಾಚಾರದ ಸಂಕೇತವಿದ್ದಂತೆ, ಅವರು ಹೋಗಿದ್ದು ಒಳ್ಳೆಯದಾಯ್ತು. ವಿದ್ಯಾರ್ಥಿಗಳ ಪ್ರತಿಭಟನೆಯು ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಪ್ರತಿನಿಧಿಸುವ ಭೂತಕಾಲ ಮತ್ತ ದೇಶದ ಭವಿಷ್ಯದ ನಡುವಿನ ಸಂಘರ್ಷ. ಭವಿಷ್ಯ ಭೂತಕಾಲವನ್ನು ಸೋಲಿಸುತ್ತದೆ’ ಎಂದಿದ್ದಾರೆ.

ಮುಂದುವರೆದಂತೆ, ‘ ಹೋರಾಟದ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಕೇಂದ್ರ ಗೃಹ ಸಚಿವರೇ ನೇರ ಹೊಣೆ’ ಎಂದು ಕಿಡಿಕಾರಿದರು.

10:42 PM (IST) Jul 26

ಅಮಲಾ ಯಾಕೆ ಸಿನಿಮಾ ಬಿಟ್ಟರು? ನಾಗಾರ್ಜುನ, ANR ಕಾರಣವಲ್ಲ, ಅಸಲಿ ಸತ್ಯ ಬೇರೆಯೇ ಇದೆ!

Amala Akkineni Leaving Cinema: ಒಂದು ಕಾಲದ ಸ್ಟಾರ್ ನಟಿ ಅಮಲಾ ಅಕ್ಕಿನೇನಿ, ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದಕ್ಕೆ ಅಕ್ಕಿನೇನಿ ಕುಟುಂಬದ ನಿರ್ಬಂಧ ಕಾರಣ ಎಂದು ಹಲವರು ಭಾವಿಸಿದ್ದರು.

Read Full Story

09:49 PM (IST) Jul 26

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ, ಮೀರಾಬಾಯಿ ಹ್ಯಾಟ್ರಿಕ್ ಸಾಧನೆಗೆ ಮೋದಿ ಅಭಿನಂದನೆ

ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಾಧನೆ ಮಾಡಿದೆ. ವೈಟ್‌ಲೈಫ್ಟಿಂಗ್ ವಿಭಾಗದಲ್ಲಿ ಮೀರಾ ಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ವಿಶೇಷ ಅಂದರೆ ಮೀರಾಬಾಯಿ ಚಾನು ಅಪರೂಪದ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

Read Full Story

09:04 PM (IST) Jul 26

ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್‌ನಲ್ಲಿ ಯಾರಿದ್ದಾರೆ?

ನೀಟ್ ಅಕ್ರಮದಿಂದ ಶುರುವಾದ ವಿದ್ಯಾರ್ಥಿಗಳ ಹೋರಾಟ ಇದೀಗ ದೇಶದ ಪರೀಕ್ಷಾ ಸುಧಾರಣೆಗೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ.

Read Full Story

08:18 PM (IST) Jul 26

ವೈಭವ್ ಸೂರ್ಯವಂಶಿ ಅಬ್ಬರ, ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು

3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದ ಮೂಲಕ ಸರಣಿ ಕ್ಲೀನ್ ಸ್ಪೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ಭಾರತದ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದೆ.

Read Full Story

07:51 PM (IST) Jul 26

ಒಂದೇ ಒಂದು ಹಿಟ್, ಬದಲಾಯ್ತು ಈ ನಟಿಯ ಲಕ್ - ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ?

'ಲೆನಿನ್' ಸಿನಿಮಾ ಹಿಟ್ ಆದ ಬಳಿಕ ನಟಿ ಭಾಗ್ಯಶ್ರೀ ಬೋರ್ಸೆ ಬಗ್ಗೆ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಅವರ ಸಂಭಾವನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

Read Full Story

06:57 PM (IST) Jul 26

ನಟಿ ಶ್ವೇತಾ ತಿವಾರಿ ಕೊಟ್ಟ ಸವಾಲಿಗೆ ಜಿರಳೆಗಳು ತಲ್ಲಣ - ಸವಾಲು ಸ್ವೀಕರಿಸ್ತಾರಾ ಅಥ್ವಾ ನಿಜ ಒಪ್ಪಿಕೊಳ್ತಾರಾ

ನೀಟ್​ ಪರೀಕ್ಷೆ ಅವ್ಯವಹಾರದ ಕುರಿತ ಪ್ರತಿಭಟನೆಯ ಬಗ್ಗೆ ನಟಿ ಶ್ವೇತಾ ತಿವಾರಿ ಪ್ರಶ್ನೆ ಎತ್ತಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ, ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್‌ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.
Read Full Story

06:44 PM (IST) Jul 26

ಅರೆರೆ... ರಾಮ್ ಚರಣ್‌ಗೆ ಏನಾಯ್ತು? ಇದ್ದಕ್ಕಿದ್ದಂತೆ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿಗೆ ಹಾರಿದ 'ಪೆದ್ದಿ'

ನಟ ರಾಮ್ ಚರಣ್‌ ಅವರ ಕೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಕೊಯಮತ್ತೂರಿನಲ್ಲಿ ನಡೆಯಲಿದೆ. 'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯವಾಗಿತ್ತು. ಪ್ರಮೋಷನ್ ವೇಳೆ ಕೂಡ ಗಾಯದ ನೋವಿನಲ್ಲೇ ಕಾಣಿಸಿಕೊಂಡಿದ್ದರು. ಈ ಸರ್ಜರಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

06:27 PM (IST) Jul 26

ಹೆಣ್ಣು ಮಗು ಹುಟ್ಟುತ್ತೆ ಅಂತ ಸಂಭ್ರಮ, ಹೆಸರೂ ಫಿಕ್ಸ್ - ಆದ್ರೆ ಗಂಡು ಮಗು ನೋಡಿ ಶಾಕ್ ಆದ ನಾಗಾರ್ಜುನ

Nagarjuna Daughter Wish: ನಟ ನಾಗಾರ್ಜುನ ಅವರಿಗೆ ಹೆಣ್ಣುಮಕ್ಕಳೆಂದರೆ ಬಹಳ ಇಷ್ಟ. ತಮಗೆ ಹೆಣ್ಣು ಮಗುವೇ ಹುಟ್ಟಬೇಕು ಎಂದು ಅವರು ತುಂಬಾ ಆಸೆಪಟ್ಟಿದ್ದರು. ಅದಕ್ಕಾಗಿ ಸಂಭ್ರಮವನ್ನೂ ಆಚರಿಸಿದ್ದರು.

Read Full Story

05:38 PM (IST) Jul 26

Jana Nayagan OTT - ದಳಪತಿ ವಿಜಯ್ ಸಿನಿಮಾ ಓಟಿಟಿಗೆ ಬರೋದು ಯಾವಾಗ? ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ

ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಓಟಿಟಿಯಲ್ಲಿ ಯಾವಾಗ ಮತ್ತು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story

05:14 PM (IST) Jul 26

ಪ್ರಭಾಸ್ 'ಸ್ಪಿರಿಟ್' ಚಿತ್ರಕ್ಕೆ ಕತ್ರಿನಾ ಕೈಫ್ ಎಂಟ್ರಿ? ದೀಪಿಕಾ ಜಾಗಕ್ಕೆ ಬಾಲಿವುಡ್ ಬೆಡಗಿ?

ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ನಟನೆಯ 'ಸ್ಪಿರಿಟ್' ಚಿತ್ರದಲ್ಲಿ ಕತ್ರಿನಾ ಕೈಫ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಈ ಬಗ್ಗೆ ಹರಿದಾಡುತ್ತಿರುವ ವರದಿಗಳು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿವೆ.

Read Full Story

04:37 PM (IST) Jul 26

ಸತತ ಸೋಲಿನ ಬಳಿಕ ಸರಣಿ ಗೆದ್ದರೂ ಟೀಂ ಇಂಡಿಯಾಗೆ ಸಂಕಷ್ಟ, 3ನೇ ಪಂದ್ಯಕ್ಕೂ ಮೊದಲೇ ತಳಮಳ

ಸತತ ಸೋಲು, ಮನಸ್ತಾಪ, ಮಾಜಿ ಕ್ರಿಕೆಟಿಗರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಬಳಿಕ ಟೀಂ ಇಂಡಿಯಾ ಜಿಂಬಾಬ್ಬೆ ಸರಣಿ ಗೆದ್ದಿದೆ. ಆದರೆ 3ನೇ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದಲ್ಲಿ ತಳಮಳ ಶುರುವಾಗಿದೆ.

Read Full Story

04:35 PM (IST) Jul 26

'ಚರ್ಚ್‌ಗೆ ಹೋಗಿ ಮದ್ವೆ ಆಗ್ಬಿಡೋಣ' ಎಂದಿದ್ದ ಸೈಫ್ - ಕರೀನಾ ಬಿಚ್ಚಿಟ್ರು ಕ್ಯೂಟ್ ಪ್ರೇಮಕಥೆ

ಬಾಲಿವುಡ್‌ನ ಕ್ಯೂಟ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್. ಸೈಫ್ ತನಗೆ ಮದುವೆ ಪ್ರಪೋಸ್ ಮಾಡಿದ್ದು ಹೇಗೆ ಅನ್ನೋ ಸ್ವಾರಸ್ಯಕರ ಕಥೆಯನ್ನು ಕರೀನಾ ಒಮ್ಮೆ ಹಂಚಿಕೊಂಡಿದ್ದರು. ಆ ಕ್ಯೂಟ್ ಕಥೆ ಇಲ್ಲಿದೆ.

Read Full Story

04:30 PM (IST) Jul 26

ರಾಜಮೌಳಿಯ 'ಆ ಒಂದು ಸಿನಿಮಾ' ಫ್ಲಾಪ್ ಆಗಿದ್ಯಾ? ಇಷ್ಟು ದಿನ ಮುಚ್ಚಿಟ್ಟಿದ್ದ ಗುಟ್ಟು ಈಗ ರಟ್ಟು!

'RRR' ಮೂಲಕ ಆಸ್ಕರ್ ವೇದಿಕೆಯ ಮೇಲೆ ಭಾರತದ ಬಾವುಟ ಹಾರಿಸಿದವರು ಎಸ್‌ಎಸ್ ರಾಜಮೌಳಿ. ರಾಜಮೌಳಿ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್‌ನ ಖಾನ್‌ಗಳು ಕೂಡ ತಮ್ಮ ಸಿನಿಮಾವನ್ನು ತಿಂಗಳುಗಟ್ಟಲೆ ಮುಂದೂಡುತ್ತಾರೆ. ಅಂತಹ ಈ ಅಜೇಯ ನಿರ್ದೇಶಕನ ಕೆರಿಯರ್‌ನಲ್ಲಿ ಒಂದೂ ಫ್ಲಾಪ್ ಇದೆಯಾ?

Read Full Story

04:16 PM (IST) Jul 26

SDCC 2026ನಲ್ಲಿ 'ರಾಮಾಯಣ' ಚಿತ್ರದ ಗಿಫ್ಟ್ ಬಾಕ್ಸ್ ವೈರಲ್ - ಚಿನ್ನದ ಶಂಖ ನೋಡಿ ಫ್ಯಾನ್ಸ್ ಥ್ರಿಲ್

ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ 'ರಾಮಾಯಣ' ಚಿತ್ರತಂಡವು ಭಾಗವಹಿಸಿದ್ದವರಿಗೆ ವಿಶೇಷ ಉಡುಗೊರೆ ನೀಡಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ಗಿಫ್ಟ್ ಬಾಕ್ಸ್‌ನಲ್ಲಿ ಚಿನ್ನದ ಬಣ್ಣದ ಶಂಖವಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Read Full Story

04:02 PM (IST) Jul 26

ಆಂಧ್ರ ಹುಡುಗಿ-ಸ್ಪ್ಯಾನಿಶ್ ಹುಡುಗ.. ಮದುವೆಯೂ ಆಗೋಯ್ತು.. ಹೇಗಿತ್ತು ಇವರ ಲವ್ ಸ್ಟೋರಿ..?

ಪ್ರೀತಿಗೆ ಭಾಷೆಯ ಹಂಗಿಲ್ಲ, ದೇಶದ ಗಡಿಗಳಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಪ್ತಸಾಗರದಾಚೆಯ ಸ್ಪೇನ್ ದೇಶದ ಹುಡುಗ ಹಾಗೂ ಆಂಧ್ರಪ್ರದೇಶದ ಹುಡುಗಿ ಈಗ ಅಪ್ಪಟ ತೆಲುಗು ಸಂಪ್ರದಾಯದಂತೆ ಮದುವೆಯಾಗಿ ದಂಪತಿಗಳಾಗಿದ್ದಾರೆ. ಈ ಅಪರೂಪದ ಪ್ರೇಮಕಥೆ ಮತ್ತು ಮದುವೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.

Read Full Story

03:42 PM (IST) Jul 26

ಕಾಕ್ರೋಚ್ ಯಶಸ್ಸಿನ ಬೆನ್ನಲ್ಲೇ ಜನರಲ್ ಜನತಾ ಪಾರ್ಟಿ ಆರಂಭ, ಜಿಜೆಪಿ ಉದ್ದೇಶ, ಸಂಸ್ಥಾಪಕರು ಯಾರು?

ಕಾಕ್ರೋಚ್ ಜನತಾ ಪಾರ್ಟಿಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಇದೀಗ ಹಲವು ಜನತಾ ಪಾರ್ಟಿ ಹಾಗೂ ಆಂದೋಲನಗಳು ಹುಟ್ಟಿಕೊಂಡಿದೆ. ಈ ಪೈಕಿ ಜನರಲ್ ಜನತಾ ಪಾರ್ಟಿ ಕೂಡ ಒಂದು. ಏನಿದು? ಉದ್ದೇಶವೇನು?

Read Full Story

03:39 PM (IST) Jul 26

ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ತು ಅಚ್ಚರಿಯ ವಸ್ತು.. ರೈತನ ಬದುಕಿಗೆ ಈಗ ಹೊಸ ಭರವಸೆ..!

ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಉಳುಮೆ ಮಾಡುವಾಗ 4ನೇ ಶತಮಾನದ ಅಪರೂಪದ ಗಣೇಶನ ವಿಗ್ರಹಗಳು ಪತ್ತೆಯಾಗಿವೆ. ಕೆಂಪು ಮರಳುಗಲ್ಲಿನ ಈ ಪುಟ್ಟ ಗಣಪನ ಹಿಂದಿದೆ 1600 ವರ್ಷಗಳ ಇತಿಹಾಸ! ಪೂರ್ಣ ವಿವರ ಇಲ್ಲಿದೆ.

Read Full Story

02:30 PM (IST) Jul 26

ಸಲ್ಮಾನ್ ಖಾನ್ ಬಳಿ ಐಷಾರಾಮಿ ವಾಚ್! ಇದರಲ್ಲಿ ರಾಷ್ಟ್ರಧ್ವಜದ ಬಣ್ಣಗಳಿವೆ.. ವಿಶೇಷತೆಗಳೇ ಅದ್ಭುತ..!

ಜಾಕೋಬ್ ಆಂಡ್ ಕೋ ಸಂಸ್ಥೆ ಸಲ್ಮಾನ್ ಖಾನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ ವಿಶೇಷ ಎಡಿಷನ್ ವಾಚ್. ಭಾರತದ ಧ್ವಜದ ಬಣ್ಣ ಮತ್ತು 'SK' ಹೆಸರಿನ ಈ ವಾಚ್ ಬೆಲೆ ಬರೋಬ್ಬರಿ 41 ಲಕ್ಷ ರೂಪಾಯಿ! ಪೂರ್ಣ ವಿವರ ಇಲ್ಲಿದೆ.

Read Full Story

01:54 PM (IST) Jul 26

ಯಶ್ 'ರಾಮಾಯಣ' ಸಿನಿಮಾದ ಬಜೆಟ್ ಹಾಗಿರ್ಲಿ ಬಿಡಿ.. ಪ್ರಮೋಶನ್‌ ಮಾಡ್ತಿರೋ ಖರ್ಚು ಗೊತ್ತಾದ್ರೆ ಶಾಕ್ ಆಗ್ತೀರಾ!

ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ.

Read Full Story

01:30 PM (IST) Jul 26

E20 Petrol - ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?

ಸಾಮಾಜಿಕ ಜಾಲತಾಣದಲ್ಲಿ 'E20 ಜನತಾ ಪಾರ್ಟಿ' ಎಂಬ ಹೊಸ ಅಭಿಯಾನವೊಂದು ಶುರುವಾಗಿದ್ದು, ಶುದ್ಧ ಪೆಟ್ರೋಲ್ ನೀಡುವಂತೆ ಒತ್ತಾಯಿಸುತ್ತಿದೆ. ಆದರೆ, ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಹಾಳಾಗುವುದಿಲ್ಲ, ಈ ಇಂಧನ ವಾಹನಗಳಿಗೆ ಸಂಪೂರ್ಣ ಸುರಕ್ಷಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Read Full Story

01:28 PM (IST) Jul 26

ಟೀಂ ಇಂಡಿಯಾ ಸ್ಟಾರ್‍‌ಗಳಿಗೆ ವಿದೇಶಿ ಲೀಗ್ ಆಡಲು ಅವಕಾಶ ಇಲ್ಲ -ಆದ್ರೆ ಇಂಗ್ಲೆಂಡ್ ಕೌಂಟಿ ಆಡ್ತಿರೋದು ಹೇಗೆ?

ಟೀಂ ಇಂಡಿಯಾ ಸ್ಟಾರ್‍‌ಗಳಿಗೆ ಬಿಸಿಸಿಐ ವಿದೇಶಿ ಲೀಗ್‌ ಆಡಲು ಅನುಮತಿ ನೀಡುವುದಿಲ್ಲ. ಹೀಗಿದ್ದೂ ಇಂಗ್ಲೆಂಡ್‌ನಲ್ಲಿ ನಮ್ಮ ಮೂವರು ಆಟಗಾರರು ಮಿಂಚುತ್ತಿದ್ದಾರೆ. ಇದು ಹೇಗೆ? ಬಿಸಿಸಿಐ ಕುತೂಹಲಕಾರಿ ನಿಯಮ ಹೀಗಿದೆ..

Read Full Story

01:08 PM (IST) Jul 26

Jana Nayagan Collection - ಜನನಾಯಗನ್ ಬಾಕ್ಸ್‌ ಆಫೀಸ್‌ ಕಲೆಕ್ಷನ್ - 2 ದಿನದಲ್ಲಿ ತಮಿಳುನಾಡು ಸಿಎಂ ವಿಜಯ್ ಸಿನಿಮಾ ಗಳಿಸಿದ್ದೆಷ್ಟು?

ಯಾವುದೇ ಸಿನಿಮಾ ಆಗಲಿ, ವಿಜಯ್ ಚಿತ್ರ ಎಂದರೆ ಅಲ್ಲಿ ಹಬ್ಬದ ವಾತಾವರಣ ಗ್ಯಾರಂಟಿ. 'ಜನ ನಾಯಗನ್' ಚಿತ್ರ ಮೊದಲ ದಿನ ಭಾರತದಾದ್ಯಂತ ಬರೊಬ್ಬರಿ 42.7 ಕೋಟಿ ರೂಪಾಯಿ ಗಳಿಸುವ ಮೂಲಕ ಅಕ್ಷರಶಃ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿತು. ಈ ಸಿನಿಮಾ ಭರ್ಜರಿ ಆರಂಭವನ್ನೇ ಪಡೆದುಕೊಂಡಿತ್ತು. ಆದರೆ ಈಗ ಏನಾಗ್ತಿದೆ?

Read Full Story

01:03 PM (IST) Jul 26

ರೋಡ್​ನಲ್ಲಿ ನೋಟು ಸಿಕ್ಕಿತೆಂದು ಬಗ್ಗಿದ್ರೆ ನಿಮ್ಮ ಕಥೆ ಫಿನಿಷ್​ - ಶುರುವಾಗಿದೆ ಹೊಸ ಸ್ಕ್ಯಾಮ್​- ಪೊಲೀಸರ ಅಲರ್ಟ್​

ರಸ್ತೆಯಲ್ಲಿ ಬಿದ್ದಿರುವ 500 ರೂಪಾಯಿ ನೋಟನ್ನು ಎತ್ತಿಕೊಳ್ಳುವ ಮೂಲಕ ಜನರು ಹೊಸ ಬಗೆಯ ವಂಚನೆಗೆ ಒಳಗಾಗುತ್ತಿದ್ದಾರೆ. ಖದೀಮರು ನೋಟಿಗೆ ರಾಸಾಯನಿಕ ಸಿಂಪಡಿಸಿ, ಅದನ್ನು ಎತ್ತಿಕೊಂಡವರು ಮೂರ್ಛೆ ಹೋದಾಗ ಅವರ ಬಳಿಯ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ, ಅದರಲ್ಲೂ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

12:47 PM (IST) Jul 26

151 KM ರೇಂಜ್, ಅಡ್ವಾನ್ಸ್ ಫೀಚರ್ಸ್ ಜೊತೆ ಹೋಂಡಾದ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್

ಭಾರತದ ಮಾರುಕಟ್ಟೆಗೆ ಹೋಂಡಾ ಕಂಪನಿಯು ತನ್ನ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಸ್ಕೂಟರ್ ಒಂದು ಪೂರ್ಣ ಚಾರ್ಜ್‌ನಲ್ಲಿ 151 ಕಿ.ಮೀ ರೇಂಜ್ ನೀಡಲಿದ್ದು, 32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಮತ್ತು ಸ್ಮಾರ್ಟ್ ಕೀ ಸಿಸ್ಟಮ್‌ನಂತಹ ಆಧುನಿಕ ಫೀಚರ್‌ಗಳನ್ನು ಹೊಂದಿದೆ.
Read Full Story

12:35 PM (IST) Jul 26

ಸೌರವ್ಯೂಹದ ನಿಗೂಢತೆ ಭೇದಿಸಲು ಹೊರಟ ನಾಸಾ, ಶನಿಯ ಉಂಗುರದ ಹತ್ತಿರಕ್ಕೆ ಹೋಗಿ ಸ್ಪರ್ಶಿಸಿ ರಹಸ್ಯ ಹುಡುಕಲು ಸಿದ್ಧತೆ!

ನಾಸಾ ಬೆಂಬಲಿತ ಎರಡು ಹೊಸ ಯೋಜನೆಗಳು ಶನಿಯ ಹಿಮಾವೃತ ಉಂಗುರಗಳನ್ನು ನೇರವಾಗಿ ಸ್ಪರ್ಶಿಸಲು ಸಜ್ಜಾಗುತ್ತಿವೆ. 'ಪ್ರಾಕ್ಸಿಸ್' ಎಂಬ ಯೋಜನೆಯು "ಸ್ಪರ್ಶಿಸಿ ಮರಳುವ" ತಂತ್ರದ ಮೂಲಕ ಮಾದರಿ ಸಂಗ್ರಹಿಸಿದರೆ, ಮತ್ತೊಂದು ಯೋಜನೆಯು ಸಾವಿರಾರು ಮೈಕ್ರೋ ರೋಬೋಟ್‌ಗಳನ್ನು ಬಳಸಿ ಉಂಗುರಗಳ ತ್ರಿಆಯಾಮದ ನಕ್ಷೆಯನ್ನು ಸಿದ್ಧಪಡಿಸಲಿದೆ. ಈ ಕಾರ್ಯಾಚರಣೆಗಳು ಶನಿಯ ಉಂಗುರಗಳ ಉಗಮದ ರಹಸ್ಯವನ್ನು ಭೇದಿಸುವ ಗುರಿ ಹೊಂದಿವೆ.
Read Full Story

12:07 PM (IST) Jul 26

Shortest day of 2026 ನಿಮಗೆ ಗೊತ್ತಾ? ಜುಲೈ 26 ಇಂದು ವರ್ಷದ ಅತ್ಯಂತ ಚಿಕ್ಕ ದಿನ! ಇದು ಭೂಮಿಯ ಹೊಸ ಆತಂಕದ ಕಥೆ!

ಜುಲೈ 26, 2026 ವರ್ಷದ ಅತಿ ಚಿಕ್ಕ ದಿನವಾಗಿದ್ದರೂ, ಈ ಬದಲಾವಣೆ ಕೇವಲ 0.65 ಮಿಲಿಸೆಕೆಂಡುಗಳಷ್ಟು ಮಾತ್ರ. ಆದರೆ, ಹವಾಮಾನ ಬದಲಾವಣೆಯಿಂದಾಗಿ ಭೂಮಿಯ ತಿರುಗುವಿಕೆಯ ವೇಗವು ಕಳೆದ 36 ಲಕ್ಷ ವರ್ಷಗಳಲ್ಲೇ ಕಾಣದ ರೀತಿಯಲ್ಲಿ ಬದಲಾಗುತ್ತಿದ್ದು, ಇದು ಜಿಪಿಎಸ್ ಮತ್ತು ಬಾಹ್ಯಾಕಾಶ ಯಾನಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
Read Full Story

11:43 AM (IST) Jul 26

Rs. 19600 ಡಿಸ್ಕೌಂಟ್‌ನಲ್ಲಿ Realme P4R 5G ಸ್ಮಾರ್ಟ್‌ಫೋನ್; 8000mAh ಬ್ಯಾಟರಿ

Smartphone: ರಿಯಲ್‌ಮಿ P4R 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ.  ಈ ಫೋನ್ 144Hz ಡಿಸ್‌ಪ್ಲೇ, 8000mAh ಬ್ಯಾಟರಿ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.

Read Full Story

11:34 AM (IST) Jul 26

ಮುಂಬೈ ಸೈಲೆಂಟ್ ರೆವಲ್ಯೂಷನ್, ಕೊಳೆಗೇರಿಗಳ ಮೇಲೆ ಜಗತ್ಪ್ರಸಿದ್ಧ ಬಿಲ್ಡರ್‌ಗಳ ಕಣ್ಣು! ಇತಿಹಾಸ ಸೇರಿದ 30 ವರ್ಷಗಳದಾಖಲೆ

ಮುಂಬೈನ ಕೊಳೆಗೇರಿ ಪುನರಾಭಿವೃದ್ಧಿ ಕಾರ್ಯಕ್ರಮವು ಅಭೂತಪೂರ್ವ ವೇಗವನ್ನು ಪಡೆದುಕೊಂಡಿದ್ದು, ಕಳೆದ ಮೂರು ದಶಕಗಳ ಒಟ್ಟು ಅಭಿವೃದ್ಧಿಗಿಂತ ಹೆಚ್ಚಿನ ಭೂಮಿಯನ್ನು ಪ್ರಸ್ತುತ ಒಂದೇ ಬಾರಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರದ ಹೊಸ ನೀತಿ ಸುಧಾರಣೆಗಳು, ಕ್ಲಸ್ಟರ್ ಅಭಿವೃದ್ಧಿ ಚೌಕಟ್ಟು ಮತ್ತು ಪ್ರೀಮಿಯಂ ಸ್ಥಳಗಳಲ್ಲಿನ ಭೂಮಿಯ ಕೊರತೆಯು ಈ ಬೃಹತ್ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.
Read Full Story

11:26 AM (IST) Jul 26

Delhi Water Crisis - ಸಿಜೆಪಿ ಪ್ರತಿಭಟನೆಯಿಂದ ಹಿಂದೆ ಸರಿದ ಬೆನ್ನಲ್ಲೇ ಸ್ಥಳೀಯರಿಂದ ಮತ್ತೆ ಪ್ರತಿಭಟನೆ!

ದೆಹಲಿಯ ಟಿಗ್ರಿ ಪ್ರದೇಶದಲ್ಲಿ ನೀರಿನ ಪಂಪ್ ಸರಿ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ತಿಂಗಳಿಂದ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
Read Full Story

11:15 AM (IST) Jul 26

ಇ-ರಿಕ್ಷಾ ಓಡಿಸುತ್ತಿದ್ದವ ಇಂದು ಭಾರತದ ಹೀರೋ - ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು ಗೆದ್ದ ಝಂಡು ಕುಮಾರ್!

2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕ ಖಾತೆ ತೆರೆದಿದ್ದಾರೆ. ಪೋಲಿಯೋ ಪೀಡಿತರಾಗಿದ್ದ ಅವರು, ತರಕಾರಿ ವ್ಯಾಪಾರ ಮತ್ತು ಇ-ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಾ ಈ ಸಾಧನೆ ಮಾಡಿದ್ದಾರೆ.
Read Full Story

09:16 AM (IST) Jul 26

Honda Activa - 20 ಸಾವಿರ ರೂ.ಯಲ್ಲಿ ಮನೆಗೆ ತನ್ನಿ ನಿಮಿಷ್ಟದ ಹೋಂಡಾ ಆಕ್ಟಿವಾ ಸ್ಕೂಟಿ

ಭಾರತದ ಜನಪ್ರಿಯ ಸ್ಕೂಟರ್ ಹೋಂಡಾ ಆಕ್ಟಿವ್ ಅನ್ನು ಕೇವಲ 20,000 ರೂಪಾಯಿ ಡೌನ್‌ಪೇಮೆಂಟ್ ಪಾವತಿಸಿ ಖರೀದಿಸಬಹುದಾಗಿದೆ. ಉಳಿದ ಮೊತ್ತವನ್ನು ಸುಲಭ ಮಾಸಿಕ ಕಂತುಗಳಲ್ಲಿ (EMI) ಪಾವತಿಸುವ ಮೂಲಕ ಹೊಸ ಸ್ಕೂಟರ್ ಅನ್ನು ಮನೆಗೆ ತರಬಹುದು.

Read Full Story

09:13 AM (IST) Jul 26

ಪ್ರತಿಭಟನೆ ಮುಗೀತು, ಮಧ್ಯರಾತ್ರಿ ಶುರುವಾಯ್ತು ಕ್ಲೀನಿಂಗ್! ಜಂತರ್ ಮಂತರ್ ಫುಲ್ ಕ್ಲೀನ್

ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆ ಹಿಂಪಡೆದಿದೆ. ಇದರ ಬೆನ್ನಲ್ಲೇ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಂತರ್ ಮಂತರ್‌ನಲ್ಲಿ ಮಧ್ಯರಾತ್ರಿ ಸ್ವಚ್ಛತಾ ಕಾರ್ಯ..

Read Full Story

08:39 AM (IST) Jul 26

SBI ಬ್ಯಾಂಕ್ ಮ್ಯಾನೇಜರ್‍‌ಗೆ ಕಪಾಳಮೋಕ್ಷ ಮಾಡಿದ ಮಾಜಿ ಕೇಂದ್ರ ಸಚಿವರ ಪುತ್ರಿ..! VIDEO

ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಯಲ್ವಿಜಿ, ಚೆನ್ನೈನ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಲಿಫ್ಟ್ ದುರಸ್ತಿ ವಿಚಾರವಾಗಿ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಕಯಲ್ವಿಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

08:21 AM (IST) Jul 26

ಸಿಜೆಐಗೆ ಸಿಜೆಪಿ ಥ್ಯಾಂಕ್ಸ್! ನಮ್ಮನ್ನು ಜಿರಳೆ ಎಂದಿದ್ದಕ್ಕೆ ಭಾರತಕ್ಕೆ ಬರಬೇಕಾಯ್ತು ಎಂದ ದೀಪ್ಕೆ!

'ಕಾಕ್ರೋಚ್‌ ಜನತಾ ಪಾರ್ಟಿ' ಸ್ಥಾಪಕ ಅಭಿಜೀತ್‌ ದೀಪ್ಕೆ, ಸಿಜೆಐ ಸೂರ್ಯಕಾಂತ್ ಅವರ 'ಜಿರಳೆ' ಹೇಳಿಕೆಯೇ ನೀಟ್‌ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ಎಂದಿದ್ದಾರೆ. ಈ ಹೋರಾಟದ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಇದು ಕೇವಲ ಆರಂಭ ಎಂದು ದೀಪ್ಕೆ ಘೋಷಿಸಿದ್ದಾರೆ.
Read Full Story

More Trending News